Other Traditional Theatre

ತಂಬುದ್ಧಂ ಪ್ರಣಮಾಮ್ಯಹಂ

ತಂಬುದ್ಧಂ ಪ್ರಣಮಾಮ್ಯಹಂ

ಡಾ. ಎಂ ಪ್ರಭಾಕರ ಜೋಶಿ ಜ್ಞಾನೇನಾಕಾಶ ಕಲ್ಪೇನ ಯೋಧರ್ಮಾನ್ ಗಗನೋಪಮಾನ್ಜ್ಞೇಯಾಭಿನ್ನೇನ ಸಂಬುದ್ಧಃ ತಂವಂದೇ ದ್ವಿಪದಾಂ ವರಂ (ಗೌಡಪಾದಾಚಾರ್ಯರ ಮಾಂಡುಕ್ಯಕಾರಿಕಾ) ಇದು ಆಚಾರ್ಯ ಗೌಡಪಾದರು ಮಾಂಡುಕ್ಯ ಉಪನಿಷತ್ತಿನ ಬಗೆಗೆ ಬರೆದ ಕಾರಿಕಾ ಗ್ರಂಥದ ಒಂದು ಶ್ಲೋಕ ರತ್ನ. ಆಕಾಶದಂತೆ ಅನಂತ ಅಸೀಮವಾದ ತನ್ನ ಜ್ಞಾನದಿಂದ ಯಾವನು, ಗಗನ...

read more
ಶಂಕರಾಚಾರ‍್ಯರ ಬೆಳಕಿನ ನೆರಳು: ಅಧ್ಯಾತ್ಮ ಚಿಂತನೆ

ಶಂಕರಾಚಾರ‍್ಯರ ಬೆಳಕಿನ ನೆರಳು: ಅಧ್ಯಾತ್ಮ ಚಿಂತನೆ

ಲಕ್ಷ್ಮೀಶ ತೋಳ್ಪಾಡಿ 'ಅಧ್ಯಾಸಭಾಷ್ಯ' - ಹೌದು. ಇದು ಅನನ್ಯ! ಅಧ್ಯಾಸಭಾಷ್ಯದಲ್ಲಿ ಶಂಕರರು ಮಾಡಿದ್ದೇನೆಂದರೆ ಅನುಭವದ ಪ್ರಕ್ರಿಯೆಯನ್ನು ವಿವರಿಸಿದ್ದು, ಅನುಭವದಲ್ಲಿ ಅದರ ಪ್ರಕ್ರಿಯೆಯೂ ಅಡಗಿದೆ. ತನ್ನ ಅನುಭವ ಹೀಗೆ ಎನ್ನುವುದಕ್ಕಿಂತ ಹೆಚ್ಚಿಗೆ ಅನುಭವದ ಪ್ರಕ್ರಿಯೆಯನ್ನು ಸಾಂಗೋಪಾಂಗ ವಿವರಿಸಬಲ್ಲವರು ಆಚಾರ್ಯ ಪುರುಷರು....

read more
ಶಂಕರ ಅನುಸಂಧಾನ

ಶಂಕರ ಅನುಸಂಧಾನ

ಡಾ.ಎಂ.ಪ್ರಭಾಕರ ಜೋಶಿ ಜಗತ್ತಿನ ತತ್ತ್ವ ಶಾಸ್ತ್ರ ಚರಿತ್ರೆಯ ಸಾರ್ವಕಾಲಿಕ ಅತ್ಯಂತ ವಿಶಿಷ್ಟ ಮತ್ತು ಮೇಧಾವಿ ಚಿಂತಕರಲ್ಲಿ ಓರ್ವರೆಂದು ಕೀರ್ತಿತರಾದವರು ಆಚಾರ್ಯ ಆದಿಶಂಕರರು. (ಸು.ಕ್ರಿ.ಶ. 750. ಬಹುಮತದ ಅಭಿಪ್ರಾಯದಲ್ಲಿ ಕ್ರಿ.ಶ.788-820: ಅಂದರೆ ಒಟ್ಟು ಮೂವತ್ತೆರಡು ವರುಷಗಳ ಜೀವಿತ).ಅವರ ಜಯಂತಿಯು ವೈಶಾಖ ಶುದ್ಧ ಪಂಚಮಿ (ಈ...

read more
ಯಾನತ್ತ್ : ಆಜಿಪದ

ಯಾನತ್ತ್ : ಆಜಿಪದ

(ಶ್ರೀ ಶಂಕರಾಚಾರ್ಯರೆನ ನಿರ್ವಾಣಾಷಟ್ಕದ ತುಳುನಿರೆಲ್ಲ್) ಡಾ. ಎಂ. ಪ್ರಭಾಕರ ಜೋಶಿ ಮನಸ್ ಬುದ್ದಿ ಉಡಲ್ ಕೆಬಿ ಕಣ್ಣ್ಮೂಂಕು ಬಾಯಿ ಒಂಜಿಲಾ ಯಾನತ್ತ್ಈ ಮಣ್ಣ್ ಅಕ್ಕಸ ಗಾಳಿ ಅರ್ಲು ಅಗ್ಗಿಯಾನತ್ತ್ ಯಾನತ್ತ್ ಯಾನ್ ಬಜೀಆತ್ಮಾನಂದ ಶಿವದೇವೇರ್ ಈ ದೇವೆರೇ ।೧। ಜೀವೋ ಜೂವೊ ಐನ್ ಗಾಳಿ ಏಳ್ ದಾತ್ಐನೈನ್ ಸೇರ್ನ ಕೈಕಾರ್ ಮೆಯಿಒವುಲಾ...

read more
‘ನಾವು’ಗಳು ಹೋದರೆ

‘ನಾವು’ಗಳು ಹೋದರೆ

-ಡಾ.ಎಂ. ಪ್ರಭಾಕರ ಜೋಶಿ ದಿನಾಂಕ 28.12.2019 42ನೆಯ ವಾದಿರಾಜ ಕನಕದಾಸ ಸಂಗೀತೋತ್ಸವದ ಉದ್ಘಾಟನೆಯನ್ನು ನೆರವೇರಿಸಿದ ಡಾ.ಎಂ.ಪ್ರಭಾಕರ ಜೋಶಿಯವರ ಭಾಷಣದ ಸಾರಾಂಶ. ನಮ್ಮ ಪ್ರದೇಶದ ಒಂದು ಪ್ರಮುಖ ಸಾಂಸ್ಕೃತಿಕ ಪ್ರಕಲ್ಪವು ಈ ಶ್ರೀ ವಾದಿರಾಜ - ಶ್ರೀ ಕನಕದಾಸ ಸಾಹಿತ್ಯ ಸಂಗೀತ ಉತ್ಸವ. ಸಾಹಿತ್ಯ, ಕಲೆ, ಧರ್ಮ, ದರ್ಶನಗಳನ್ನು...

read more

ಯುದ್ಧ ಸಹಾಯನಿಧಿಗಾಗಿ ನಡೆದ ಮೊದಲ ಟಿಕೆಟ್ ತಾಳಮದ್ದಳೆಯ ನೆನಪು..

ಎರಡನೇ ಜಾಗತಿಕ ಯುದ್ಧದ ಕಾಲ. ಈ ಗಿನಂತೆಯೇ ತುರ್ತು ಪರಿಸ್ಥಿತಿ.. 1940-41ರ ಸಮಯ. ಆಗ ನಮ್ಮೂರು ಕುಂಬಳೆ ಮದ್ರಾಸ್ ಪ್ರಾಂತ್ಯದ ಭಾಗ, ದ.ಕ ಜಿಲ್ಲೆಯ ಅಂಗ. ದೇಶಕ್ಕೆ ಯುದ್ಧದ ಬವಣೆಯಾದರೂ ಅದರ ನಿಜವಾದ ಬಿಸಿ ತಟ್ಟಿದ್ದು ಕುಂಬಳೆಗೆ… ಕಾರಣವೇನೆಂದರೆ ಕುಂಬಳೆಯ ಶಾಂತಿಪಳ್ಳ ಪರಿಸರಲ್ಲಿ ಬ್ರಿಟೀಷ್ ಸೇನೆ ಬೀಡುಬಿಟ್ಟು...

read more

ಯಕ್ಷಗಾನ ಪ್ರಸಂಗ ಕೋಶ ಯೋಜನೆ

700-800 ವರುಷ ಇತಿಹಾಸವಿರುವ ಯಕ್ಷಗಾನದಲ್ಲಿ 5000ಕ್ಕೂ ಅಧಿಕ ಯಕ್ಷಗಾನ ಪ್ರಸಂಗಗಳಿವೆ ಎಂಬುದು ದಾಖಲಾಗುತ್ತದೆ. ಇಡಿ ಯಕ್ಷಗಾನಕ್ಕೆ ಪ್ರದರ್ಶನಗಳಿಗೆ ಪ್ರಸಂಗ ಸಾಹಿತ್ಯವೇ ಆಧಾರಸ್ಥಂಭ. ಅದನ್ನ ಹೊರತುಪಡಿಸಿ, ಯಕ್ಷಗಾನ ಪ್ರದರ್ಶನಗಳನ್ನು ಮಾಡಲು ಸಾಧ್ಯವಿಲ್ಲ. ಇಲ್ಲಿ ಅನೇಕ ಕವಿಗಳು ಯಾವ ಫಲಪೇಕ್ಷೇಗಳಿಲ್ಲದೇ, ಅನೇಕ ಪ್ರಸಂಗಳನ್ನು...

read more

ಎಸೆವ ಕನ್ನಡದ ಜಸ

-   ಡಾ.ಎಂ.ಪ್ರಭಾಕರ ಜೋಶಿ [ಕಡಬ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಜರಗಿದ ಸಾಹಿತ್ಯ ಯಕ್ಷಗಾನ ಗೋಷ್ಠಿಯ ಅಧ್ಯಕ್ಷ ಭಾಷಣ. 29-02-2020, ಶ್ರೀರಾಮಕುಂಜೇಶ್ವರ ಮಹಾವಿದ್ಯಾಲಯ] ಸಾಹಿತ್ಯ ಸಂಸ್ಕೃತಿ ಬಂಧುಗಳೆ, ಸಮಕಾಲೀನ ಭಾರತೀಯ ಸಮಾಜದ ಓರ್ವ ಶ್ರೇಷ್ಠ ಸುಧಾಕರ ಚೇತನರಾಗಿ ಧಾರ್ಮಿಕ, ಸಾಹಿತ್ಯ, ಕಲೆ, ಶಿಕ್ಷಣಗಳಿಗೆ ರಾಮಕುಂಜದ...

read more

ತರ್ಕಮದ್ದಲೆ – ಒಂದು ಸಾಧ್ಯತೆ

ಯಕ್ಷಗಾನ ರಂಗಭೂಮಿಯ ವಿಶಾಲವಾದ ಸಾಧ್ಯತೆಗಳ ಚೌಕಟ್ಟಿನಲ್ಲಿ ಕೇವಲ ಪ್ರಯೋಗದ ದೃಷ್ಟಿಯಿಂದ ರೂಪಿಸಬಹುದಾದ ಒಂದು ರಂಗ ಕಲ್ಪನೆಯೇ “ತರ್ಕಮದ್ದಲೆ” - ತಾಳಮದ್ದಲೆ ಎಂಬ ಚಾಲ್ತಿಯಲ್ಲಿರುವ ಪದ್ಧತಿಯ ಹೆಸರಿನ ಬಲದಿಂದಲೇ ಈ ಹೆಸರನ್ನು ರೂಪಿಸಲಾಗಿದೆ. ಆದರೆ ಈ ಕಲ್ಪನೆ ಯಕ್ಷಗಾನದ ಸುಧಾರಣೆ ಅಥವಾ ಪರಿವರ್ತನೆ ಇತ್ಯಾದಿ ದೃಷ್ಟಿಕೋನಗಳನ್ನು...

read more
“ವಿಘ್ನ”ಗಳಷ್ಟೆ ‘ವಿಘ್ನನಿವಾರಕ’ನ ಆರಾಧನೆ  ನಿತ್ಯ ನಿರಂತರ

“ವಿಘ್ನ”ಗಳಷ್ಟೆ ‘ವಿಘ್ನನಿವಾರಕ’ನ ಆರಾಧನೆ ನಿತ್ಯ ನಿರಂತರ

ವಿಶ್ವ ಚೈತನ್ಯವನ್ನು ನಮ್ಮಷ್ಟು ವೈವಿಧ್ಯಮಯವಾಗಿ, ವೈಶಿಷ್ಟ್ಯ ಪೂರ್ಣವಾಗಿ  ಬೇರೆ ಯಾವುದೇ ಸಂಸ್ಕೃತಿಯ ಮಂದಿ ಕಲ್ಪಿಸಿರಲಾರರು. ಸೃಷ್ಟಿಗೊಬ್ಬ, ಸ್ಥಿತಿಗೊಬ್ಬ, ಲಯಕ್ಕೆ ಇನ್ನೊಬ್ಬ, ಸಂಪತ್ತಿಗೆ - ವಿದ್ಯೆಗೆ, ಆರೋಗ್ಯಕ್ಕೆ, ಮಳೆಗೆ - ಬೆಳೆಗೆ ಹೀಗೆ ಕೋಟಿ ಸಂಖ್ಯೆಯಲ್ಲಿ ದೇವ - ದೇವತೆಗಳನ್ನು ಆರಾಧಿಸುವ ನಾವು ವಿಘ್ನಗಳ...

read more
error: Content is protected !!
Share This