ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಆಯೋಜನೆಯಲ್ಲಿ ದಿನಾಂಕ 01-04-2022 ರ ಶುಕ್ರವಾರ ಮದ್ಯಾಹ್ನ 2:00ರಿಂದ ಕಾರ್ಕಳ ಭುವನೇಂದ್ರ ಕಾಲೇಜುನಲ್ಲಿ ತಾಳಮದ್ದಳೆ, ಪ್ರಶಸ್ತಿ ಪ್ರದಾನ, ಹಾಗೂ ಸಂಜೆ ಗಂಟೆ 5:30 ರಿಂದ ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿ ರಿ. ಬೆಳ್ವಾಯಿ ಸಂಯೋಜನೆಯಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಪಾರಿಜಾತ -ನರಕಾಸುರ ಜರಗಲಿದೆ.
Yaksha Updates
- ಅಮೃತಾನುಸಂಧಾನ – ರಾಷ್ಟ್ರೀಯ ವಿಚಾರ ಸಂಕಿರಣ
- ಕಡತೋಕ ಕೃತಿ – ಸ್ಮೃತಿ : ಯಕ್ಷರಂಗೋತ್ಸವ
- ಯಕ್ಷಗಾನ ಅಂಚೆ ಚೀಟಿ ಬಿಡುಗಡೆ, ಕರಾವಳಿ ಕಲೆಗೆ ರಾಷ್ಟೀಯ ಗೌರವ
- ಸೇವಾಭೂಷಣ ಪ್ರಶಸ್ತಿ ಪಾಂಡುರಂಗ ಶಾನುಭಾಗ್ ಇವರಿಗೆ | ಯಕ್ಷಗಾನ ಕಲಾರಂಗ(ರಿ.) ಉಡುಪಿ
- ‘ಯಕ್ಷೋತ್ಸವ-2024’ – ಎಸ್.ಡಿ.ಎಂ. ಕಾನೂನು ಕಾಲೇಜಿನಲ್ಲಿ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ
- ಇನ್ನೂ ಈಡೇರದ ಯಕ್ಷಗಾನ ಪ್ರಾಧಿಕಾರ ರಚನೆ ಭರವಸೆ
- ಯಕ್ಷಧ್ರುವ ಪಟ್ಲ ಫೌಂಢೇಶನ್ ಟ್ರಸ್ಟ್ (ರಿ) ಮಂಗಳೂರು
- ಸುರತ್ಕಲ್ಲಿನಲ್ಲಿ ವಿದ್ವಾನ್ ಸುರತ್ಕಲ್ ಸುಬ್ಬರಾವ್ ಯಕ್ಷವೇದಿಕೆಯ ಉದ್ಘಾಟನೆ ಮತ್ತು ಸಂಸ್ಮರಣೆ