ಯಕ್ಷಗಾನ ಕಲಾರಂಗದ ದಾನಿ ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪ್ರೊ. ಕೃಷ್ಣಮೂರ್ತಿ (66 ವರ್ಷ) ಇಂದು (10-06-2021) ಶಿರ್ವದ ಮನೆಯಲ್ಲಿ ನಿಧನಹೊಂದಿದರು. ವಿದ್ಯಾರ್ಥಿಗಳ ಬಗ್ಗೆ ಅತೀವ ಪ್ರೀತಿ ಕಾಳಜಿ ಹೊಂದಿದ್ದ ಇವರು ವಿದ್ಯಾಪೋಷಕ್ ಗೆ ತಾವು ನಿವೃತ್ತಿ ಹೊಂದುವ ಸಂದರ್ಭದಲ್ಲಿ ದೊಡ್ಡಮೊತ್ತದ ನೆರವು ನೀಡಿದ್ದರು. ಇವರು ಪತ್ನಿ ಹಾಗೂ ಅಪಾರ ವಿದ್ಯಾರ್ಥಿ ಮಿತ್ರರನ್ನು ಆಗಲಿದ್ದಾರೆ. ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.
Yaksha Updates
- ಅಮೃತಾನುಸಂಧಾನ – ರಾಷ್ಟ್ರೀಯ ವಿಚಾರ ಸಂಕಿರಣ
- ಕಡತೋಕ ಕೃತಿ – ಸ್ಮೃತಿ : ಯಕ್ಷರಂಗೋತ್ಸವ
- ಯಕ್ಷಗಾನ ಅಂಚೆ ಚೀಟಿ ಬಿಡುಗಡೆ, ಕರಾವಳಿ ಕಲೆಗೆ ರಾಷ್ಟೀಯ ಗೌರವ
- ಸೇವಾಭೂಷಣ ಪ್ರಶಸ್ತಿ ಪಾಂಡುರಂಗ ಶಾನುಭಾಗ್ ಇವರಿಗೆ | ಯಕ್ಷಗಾನ ಕಲಾರಂಗ(ರಿ.) ಉಡುಪಿ
- ‘ಯಕ್ಷೋತ್ಸವ-2024’ – ಎಸ್.ಡಿ.ಎಂ. ಕಾನೂನು ಕಾಲೇಜಿನಲ್ಲಿ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ
- ಇನ್ನೂ ಈಡೇರದ ಯಕ್ಷಗಾನ ಪ್ರಾಧಿಕಾರ ರಚನೆ ಭರವಸೆ
- ಯಕ್ಷಧ್ರುವ ಪಟ್ಲ ಫೌಂಢೇಶನ್ ಟ್ರಸ್ಟ್ (ರಿ) ಮಂಗಳೂರು
- ಸುರತ್ಕಲ್ಲಿನಲ್ಲಿ ವಿದ್ವಾನ್ ಸುರತ್ಕಲ್ ಸುಬ್ಬರಾವ್ ಯಕ್ಷವೇದಿಕೆಯ ಉದ್ಘಾಟನೆ ಮತ್ತು ಸಂಸ್ಮರಣೆ