Event and Invite

ಸಮತೋಲನದ ಪುನರುತ್ಥಾನ ಪರ್ವ

(ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆದ್ದೂರಿನಲ್ಲಿ ಇತ್ತೀಚೆಗೆ ನಿಧನರಾದ ಸೂರಿಕುಮೇರು ಗೋವಿಂದ ಭಟ್ಟ (೧೯೩೯ -೨೦೨೬) ರ ಸಂಸ್ಮರಣ ಲೇಖನ) ತೆಂಕು ತಿಟ್ಟು ದಶಕಗಳಿಂದ ಅಸಮತೋಲನದ ಅಪಾಯಗಳನ್ನೂ ಆತಂಕಗಳನ್ನೂ ಅನಿಷ್ಟ ಆಘಾತಗಳನ್ನೂ ಅನಿವಾರ್ಯವಾಗಿ ಅನುಭವಿಸಿಕೊಂಡು ಬಂದಿತ್ತು.ಅಲ್ಲೊಬ್ಬರು ಇಲ್ಲೊಬ್ಬರು ಸಮತೋಲನ ಪ್ರಜ್ಞೆ...

read more
ಪುತ್ತಿಗೆ ರಘುರಾಮ ಹೊಳ್ಳರಿಗೆ ‘ಯಕ್ಷವಿದ್ಯಾಮಾನ್ಯ ಪ್ರಶಸ್ತಿ’

ಪುತ್ತಿಗೆ ರಘುರಾಮ ಹೊಳ್ಳರಿಗೆ ‘ಯಕ್ಷವಿದ್ಯಾಮಾನ್ಯ ಪ್ರಶಸ್ತಿ’

ಪಲಿಮಾರು ಮಠದ ಯತಿಶ್ರೇಷ್ಠರಾದ ಶ್ರೀ ವಿದ್ಯಾಮಾನ್ಯತೀರ್ಥರ ಹೆಸರಿನಲ್ಲಿ ಹಾಲಿ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥರು ಪ್ರತಿವರ್ಷ ನೀಡುತ್ತಿರುವ ಯಕ್ಷವಿದ್ಯಾಮಾನ್ಯ ಪ್ರಶಸ್ತಿಗೆ ಈ ಬಾರಿ ಧರ್ಮಸ್ಥಳ ಮೇಳದಲ್ಲಿ 34 ವರ್ಷ, ಕದ್ರಿ ಮೇಳದಲ್ಲಿ 6ವರ್ಷ ಭಾಗವತರಾಗಿ ಸೇವೆಸಲ್ಲಿಸಿದ ಪುತ್ತಿಗೆ ರಘುರಾಮ ಹೊಳ್ಳರನ್ನು...

read more
ಪಣಂಬೂರಿನ ಶ್ರೀ ನಂದನೇಶ್ವರ ದೇವಸ್ಥಾನದಲ್ಲಿ ‘ಯಕ್ಷ ಪರಮೇಶ’ ಪುಸ್ತಕ ಬಿಡುಗಡೆ

ಪಣಂಬೂರಿನ ಶ್ರೀ ನಂದನೇಶ್ವರ ದೇವಸ್ಥಾನದಲ್ಲಿ ‘ಯಕ್ಷ ಪರಮೇಶ’ ಪುಸ್ತಕ ಬಿಡುಗಡೆ

 ಶ್ರೀ ನಂದನೇಶ್ವರ ಯಕ್ಷಗಾನ ಮಂಡಳಿ ಇದರ ವತಿಯಿಂದ ದಿನಾಂಕ 08 ಫೆಬ್ರವರಿ 2026ರಂದು ಪಣಂಬೂರಿನ ಶ್ರೀ ನಂದನೇಶ್ವರ ದೇವಸ್ಥಾನದಲ್ಲಿ ‘ಯಕ್ಷ ಪರಮೇಶ’ ಎಂಬ  ಪುಸ್ತಕ ಬಿಡುಗಡೆಗೊಂಡಿತು. ಡಾ. ಎಂ. ಪ್ರಭಾಕರ ಜೋಷಿಯವರು “ಕಲಾ ವಲಯದಲ್ಲಿ ಪರಮೇಶರಿಗಿದ್ದ ಕೌಶಲತೆಯು ಅದ್ಭುತವಾದುದು. ಯಕ್ಷ ರಂಗದ ಪರಿಪೂರ್ಣ ಪರಿಚಯ, ಪ್ರಸಾದನಾ ವೇಗ,...

read more
ಮಧ್ವ ತತ್ವದಲ್ಲಿ ವಾಸ್ತವದ ಚಿಂತನೆಯಿದೆ – ಡಾ.ಎಂ. ಪ್ರಭಾಕರ ಜೋಶಿ

ಮಧ್ವ ತತ್ವದಲ್ಲಿ ವಾಸ್ತವದ ಚಿಂತನೆಯಿದೆ – ಡಾ.ಎಂ. ಪ್ರಭಾಕರ ಜೋಶಿ

ಆಚಾರ್ಯ ಮಧ್ವರ ದ್ವೈತ ಸಿದ್ಧಾಂತ ಮತ್ತು ಚಿಂತನೆಗಳು ದೇವರು ಹಾಗೂ ಜೀವದ ತಾರತಮ್ಯವನ್ನು ಆಧರಿಸಿವೆ. ವಸ್ತು ಮತ್ತು ಅದರ ಗುಣಲಕ್ಷಣಗಳ ನಡುವಿನ ವ್ಯತ್ಯಾಸವನ್ನು ತಿಳಿಸುವುದಲ್ಲದೆ ವಾಸ್ತವಿಕ ಜಗತ್ತು ಹಾಗೂ ಆತ್ಮದ ಮುಕ್ತಿಗಾಗಿ ಭಕ್ತಿಯನ್ನು ಒತ್ತಿ ಹೇಳುತ್ತದೆ ಎಂದು ಬಹುಶ್ರುತ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ನುಡಿದರು....

read more
ಭಾಗವತ ಅಮ್ಮಣ್ಣಾಯರ ಕೊಡುಗೆ ಅಪೂರ್ವವಾದದ್ದು ; ಲಲಿತಾ ರೈ ಅವರ ಬರವಣಿಗೆಯಲ್ಲಿ ವೈಚಾರಿಕತೆಯಿತ್ತು ; ಪ್ರೊ.ಬಿ.ಎ ವಿವೇಕ ರೈ

ಭಾಗವತ ಅಮ್ಮಣ್ಣಾಯರ ಕೊಡುಗೆ ಅಪೂರ್ವವಾದದ್ದು ; ಲಲಿತಾ ರೈ ಅವರ ಬರವಣಿಗೆಯಲ್ಲಿ ವೈಚಾರಿಕತೆಯಿತ್ತು ; ಪ್ರೊ.ಬಿ.ಎ ವಿವೇಕ ರೈ

ಲೇಖಕಿ ಲಲಿತಾ ರೈ, ಭಾಗವತ ದಿನೇಶ್ ಅಮ್ಮಣ್ಣಾಯರಿಗೆ ನುಡಿ ನಮನ ತುಳು ಭಾಷಿಗರು ಕನ್ನಡ ಕೃತಿಗಳನ್ನು ಬರೆದಾಗ ಕೃತಿಯಂತೂ ಕನ್ನಡದ್ದು ಆಗಿದ್ದರೂ ಕೃತಿಯೊಳಗಡೆ ತುಳುವಿನ ಸತ್ವಗಳೇ ತುಂಬಿರುತ್ತದೆ. ಲಲಿತಾ ರೈ ಅವರ ಎಲ್ಲಾ ಕೃತಿಗಳಲ್ಲಿ ತುಳುವಿನ ನೈಜ ಸತ್ವ ಹಾಗೂ ವೈಚಾರಿಕ ನಿಲುವು ಇತ್ತು ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ...

read more
ಕೃಷ್ಣ ಸಂಧಾನದಲ್ಲಿ ವಿಶ್ವ ಸಂದೇಶವಿದೆ: ಡಾ. ಎಂ. ಪ್ರಭಾಕರ ಜೋಶಿ

ಕೃಷ್ಣ ಸಂಧಾನದಲ್ಲಿ ವಿಶ್ವ ಸಂದೇಶವಿದೆ: ಡಾ. ಎಂ. ಪ್ರಭಾಕರ ಜೋಶಿ

ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ: ಸದಾನಂದ ಸುವರ್ಣ ಪ್ರಾಯೋಜಿತ ಶಿವರಾಮ ಕಾರಂತ ದತ್ತಿ ಉಪನ್ಯಾಸ ಮಾಲಿಕೆ- 2025ರ ಕಾರ್ಯಕ್ರಮ ರಾಮಾಯಣದ ಅಡಿ ಚೆಂದ; ಭಾಗವತದ ಮುಡಿ ಚೆಂದ; ಮಹಾಭಾರತದ ನಡು ಚೆಂದ. ಯಕ್ಷಗಾನ ಪ್ರಸಂಗವಾಗಿ ಆಡಿ ತೋರಿಸುವ ಕೃಷ್ಣಸಂಧಾನವು ದೇಶ ವಿದೇಶಗಳಲ್ಲೂ ಮತ್ತು ಎಲ್ಲ ಕಾಲಕ್ಕೂ ಪ್ರಸ್ತುತ. ಅದು ಎಲ್ಲ...

read more
ಯಕ್ಷಗಾನ ಜಗತ್ತಿನ ಶ್ರೇಷ್ಠ ರಂಗಕಲೆಗಳಲ್ಲೊಂದು: ಡಾ.ಎಂ.ಪ್ರಭಾಕರ ಜೋಶಿ

ಯಕ್ಷಗಾನ ಜಗತ್ತಿನ ಶ್ರೇಷ್ಠ ರಂಗಕಲೆಗಳಲ್ಲೊಂದು: ಡಾ.ಎಂ.ಪ್ರಭಾಕರ ಜೋಶಿ

ಅಜೆಕಾರು ಕಲಾಭಿಮಾನಿ ಬಳಗದ ತಾಳಮದ್ದಳೆ ಸರಣಿ ಉದ್ಘಾಟನೆ ಯಕ್ಷಗಾನವಿಂದು ಕೇವಲ ಕರಾವಳಿಯ ಕಲೆಯಾಗಿ ಉಳಿದಿಲ್ಲ. ತನ್ನ ವಿಶಿಷ್ಟ ಪ್ರಭಾವ ಮತ್ತು ಪ್ರಯೋಗಶೀಲತೆಯಿಂದ ನಾಡು – ಹೊರನಾಡುಗಳಲ್ಲಿ ಮೆರೆದು ಸೀಮೋಲ್ಲಂಘನೆ ಮಾಡಿದೆ. ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಪರಿಪೂರ್ಣ ರಂಗಕಲೆಯಾಗಿ ಅದು ಗಮನ ಸೆಳೆದಿದೆ ಇದು ಜಗತ್ತಿನ ಶ್ರೇಷ್ಠ...

read more
ಅಳಿಕೆ ರಾಮಯ್ಯ ರೈ ಸಹಾಯ ನಿಧಿ ಪ್ರಧಾನ – ಗೃಹ ಸನ್ಮಾನ

ಅಳಿಕೆ ರಾಮಯ್ಯ ರೈ ಸಹಾಯ ನಿಧಿ ಪ್ರಧಾನ – ಗೃಹ ಸನ್ಮಾನ

‘ತೆಂಕು ತಿಟ್ಟಿನ ಬಣ್ಣದ ವೇಷಗಾರಿಕೆ ಯಕ್ಷಗಾನ ರಂಗದ ವಿಸ್ಮಯಗಳಲ್ಲೊಂದು. ಅನುಭವೀ ಹಿರಿಯ ಕಲಾವಿದರು ಈ ಪ್ರಕಾರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಅದೇ ಪರಂಪರೆಯ ಜಾಡಿನಲ್ಲಿ ಹೊಸ ಆವಿಷ್ಕಾರದೊಂದಿಗೆ ಜನಮನ ಗೆದ್ದ ಕಲಾವಿದ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್. ಅವರು ಓರ್ವ ಪ್ರಯೋಗಶೀಲ ಬಣ್ಣದ ವೇಷಧಾರಿ’ ಎಂದು ಹಿರಿಯ ಯಕ್ಷಗಾನ...

read more
ಜಯರಾಮ ಆಚಾರ್ಯ ಹಾಸ್ಯ ಪಾತ್ರಕ್ಕೆ ಗೌರವ ತಂದವರು : ಪ್ರಭಾಕರ ಜೋಷಿ

ಜಯರಾಮ ಆಚಾರ್ಯ ಹಾಸ್ಯ ಪಾತ್ರಕ್ಕೆ ಗೌರವ ತಂದವರು : ಪ್ರಭಾಕರ ಜೋಷಿ

ತನ್ನ ಕಲಾ ಶಿಸ್ತು ಹಾಗೂ ನೈಪುಣ್ಯತೆ ಮೂಲಕ ಬಂಟ್ವಾಳ ಜಯರಾಮ ಆಚಾರ್ಯ ಅವರು ಯಕ್ಷಗಾನದ ಹಾಸ್ಯ ಪಾತ್ರಕ್ಕೆ ಗೌರವ ತಂದವರು, ಸ್ವಾಭಿಮಾನಿಯಾಗಿದ್ದ ಜಯರಾಮ ಆಚಾರ್ಯ ಅವರ ಕುಟುಂಬದ ಜೊತೆಗೆ ಅಭಿಮಾನಿಗಳು ನಿಲ್ಲುವ ಅವಶ್ಯಕತೆ ಇದೆ ಎಂದು ಹಿರಿಯ ಯಕ್ಷಗಾನ ವಿಮರ್ಶಕ ಪ್ರಭಾಕರ ಜೋಶಿ ಅವರು ಹೇಳಿದರು. ಅವರು ಮಂಗಳೂರಿನ ಉರ್ವಾಸ್ಟೋರ್ ನ ತುಳು...

read more
ಪೊಳಲಿ ಯಕ್ಷೋತ್ಸವ – ಡಾ.ಜೋಷಿಗೆ ಪೊಳಲಿ ಪ್ರಶಸ್ತಿ, 11ಸಾಧಕರಿಗೆ ಸನ್ಮಾನ

ಪೊಳಲಿ ಯಕ್ಷೋತ್ಸವ – ಡಾ.ಜೋಷಿಗೆ ಪೊಳಲಿ ಪ್ರಶಸ್ತಿ, 11ಸಾಧಕರಿಗೆ ಸನ್ಮಾನ

ಈ ಬಾರಿಯ ನವರಾತ್ರಿ ವೇಳೆ ಅ.5ರಂದು ನಡೆದ 29ನೇ ವರ್ಷದ ಪೊಳಲಿ ಯಕ್ಷೋತ್ಸವ ಸಮಾರಂಭದಲ್ಲಿ ಹಿರಿಯ ವಿದ್ವಾಂಸ ಡಾ. ಪ್ರಭಾಕರ ಜೋಷಿ ದಂಪತಿಯರಿಗೆ ಪೊಳಲಿ ಯಕ್ಷೋತ್ಸವದ ವಿದ್ವತ್ ಗೌರವ ಪ್ರಶಸ್ತಿ ನೀಡಲಾಯಿತು. ಕದ್ರಿ ನವನೀತ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಕಟೀಲು ದೇವಳದ ಪ್ರಧಾನ ಅರ್ಚಕ ವೇ.ಮೂ. ಹರಿನಾರಾಯಣ ದಾಸ ಆಸ್ರಣ್ಣ...

read more

Archives

ಯಕ್ಷಲೋಕದ ಸವ್ಯಸಾಚಿಯ ಮಹಾಪ್ರಸ್ಥಾನ

ಡಾ.ತಾರಾನಾಥ ವರ್ಕಾಡಿ ಸುಮಾರು ಏಳು ದಶಕಗಳಿಗಿಂತಲೂ ಹೆಚ್ಚಿನ ಕಾಲ ರಂಗಸ್ಥಳದಲ್ಲಿ ಮೆರೆದ ಮಹಾನ್ ಕಲಾವಿದ ಕೆ. ಗೋವಿಂದ...

ಶತಾವಧಾನಿ ಆರ್.ಗಣೇಶರಿಗೆ ಪದ್ಮಭೂಷಣ ಪ್ರಶಸ್ತಿ

ಡಾ. ಆರ್. ಗಣೇಶ ಸಾರಸ್ವತ ಪ್ರಪಂಚದ ಒಂದು ಅನನ್ಯ ಪ್ರತಿಭೆ. ಪ್ರತಿಭೆಗೆ ಸಲ್ಲುವ ಏನೆಲ್ಲ ವಿಶೇಷಣಗಳು ಇವೆಯೋ...

ನಂದದ ನಂದಳಿಕೆ

ಡಾ. ಎಂ. ಪ್ರಭಾಕರ ಜೋಶಿ

ಜೋಶಿ ಸಮ್ಮೋದಕ್ಕೊಂದು ಮೋದ ಸಮ್ಮತ

‘ಅಪ್ರಾಪ್ಯ ನಾಮ ನೇಹಾಸ್ತಿ ಧೀರಸ್ಯ ವ್ಯವಸಾಯಿನಃ’ಯೋಗ್ಯತೆ ಅರ್ಹತೆಗಳಿಂದಲೂ, ವಿಶಿಷ್ಟ ಸಾಮುದಾಯಿಕ ಕಾರಣದಿಂದಲೂ,...

ಶಿರಿಯಾರ ಮಂಜುನಾಯ್ಕ‌ ಸ್ಮರಣಾರ್ಥ ಉಡುಪಿ ಕಲಾರಂಗ ಪ್ರಶಸ್ತಿ ಪುರಸ್ಕೃತ- ಹಿರಿಯ ಕಲಾವಿದ ಮೊಗೆಬೆಟ್ಟು ಹೆರಿಯ ನಾಯ್ಕ

ಬಡಗುತಿಟ್ಟಿನ ಯಕ್ಷಗಾನ ರಂಗಭೂಮಿಯಲ್ಲಿ ವೇಷಧಾರಿ ಯಾಗಿ,ಭಾಗವತನಾಗಿ, ರಂಗಕರ್ಮಿಯಾಗಿ,ಪ್ರಸಂಗಕರ್ತನಾಗಿ, ಹಲವಾರು...

ಕೋಲ್ಯಾರು ಅವರ ಕಲಾ ಕೈಂಕರ್ಯ

ಕಲಾವಿದ ಕೋಲ್ಯಾರು ರಾಜು ಶೆಟ್ಟಿ ಅವರು ಮುಂಬೈ ಮಹಾನಗರದಲ್ಲಿ ಕಳೆದ ಆರು ದಶಕಗಳಿಂದ ಮಾಡುತ್ತಾ ಬಂದಿರುವ ಸಾಂಸ್ಕೃತಿಕ...

ಶ್ರೀ ಶ್ರೀಧರ ಷಡಕ್ಷರಿ, ಕತಗಾಲ್, ಕುಮಟಾ

ಶ್ರೀ ಶ್ರೀಧರ ಷಡಕ್ಷರಿ, ಕತಗಾಲ್, ಕುಮಟಾ (71) - ಯಕ್ಷಗಾನ ತಮ್ಮ ಇಪ್ಪತ್ತನೇ ವಯಸ್ಸಿನಿಂದಲೇ ಯಕ್ಷಗಾನ ಕಾಶಿ ಗುಂಡಬಾಳ...

ಜೂನ್ 23, 2024ರಂದು ಮಟ್ಟಿ ಮುರಲೀಧರ ರಾವ್ ಹಾಗೂ ಪೆರ್ಲ ಕೃಷ್ಣ ಭಟ್ ಸ್ಮರಣೆ

ಜೂನ್ 23, 2024ರಂದು ಮಟ್ಟಿ ಮುರಲೀಧರ ರಾವ್ ಹಾಗೂ ಪೆರ್ಲ ಕೃಷ್ಣ ಭಟ್ ಸ್ಮರಣೆಯಲ್ಲಿ ನೀಡಲ್ಪಡುವ ಯಕ್ಷಗಾನ ಕಲಾರಂಗ...

ಮರೆಯಾದ ಯಕ್ಷಗಾನದ ಜೇನು ಕೊರಳು

ಡಾ.ಎಂ.ಪ್ರಭಾಕರ ಜೋಶಿ, ಹಿರಿಯ ವಿದ್ವಾಂಸರು, ಸಂಶೋಧಕರು, ವಿಮರ್ಶಕರು ಹಿರಿಯ ಪ್ರಸಿದ್ಧ, ಯಶಸ್ವಿ ಯಕ್ಷಗಾನ ಭಾಗವತ...

ಡಾ. ಕೆ. ಚಿನ್ನಪ್ಪ ಗೌಡರ ” ಸಿರಿ ಸಂಧಿ ” ಕೃತಿ – ವಿಮರ್ಶಾತ್ಮಕ ಟಿಪ್ಪಣಿ

ಡಾ. ಎಂ. ಪ್ರಭಾಕರ ಜೋಶಿ ಗೋಪಾಲ ನಾಯ್ಕ ಹೇಳಿರುವ ಸಿರಿ  ಸಂಧಿ - ಕನ್ನಡ ಪ್ರಸ್ತಾವನೆ ಮತ್ತು ತುಳು ಪಠ್ಯ -- ಈ ಕೃತಿಯು...
error: Content is protected !!
Share This