ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ-2023
ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ-2023 ರಲ್ಲಿ ಆರು ಗೋಷ್ಠಿಗಳು ಸಂಪನ್ನಗೊಂಡವು. ಪ್ರತಿ ಗೋಷ್ಠಿಗೆ ಒಬ್ಬರು ಅಧ್ಯಕ್ಷರು,ಮೂವರು ಪ್ರಬಂಧಕಾರರು ಮತ್ತು ಒಬ್ಬರು ನಿರ್ವಾಹಕರು ಸೇರಿದಂತೆ 30 ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಲಾಗಿತ್ತು. ಅವರಲ್ಲಿ ಒಬ್ಬರನ್ನುಳಿದು ಎಲ್ಲ ವಿದ್ವಾಂಸರು ಭಾಗವಹಿಸಿದ್ದರು. ಎಲ್ಲಾ ಗೋಷ್ಠಿಗಳು...
ಅಂಬಾತನಯ ಮುದ್ರಾಡಿಯವರಿಗೆ ನುಡಿನಮನ ಕಾರ್ಯಕ್ರಮ
ಹಿರಿಯ ಸಾಹಿತಿ, ಶಿಕ್ಷಕ, ಹರಿದಾಸ,ಜಿನದಾಸ, ಅರ್ಥಧಾರಿ, ಕಲಾವಿದ, ನಾಟಕಕಾರ ಅಂಬಾತನಯ ಮುದ್ರಾಡಿಯವರಿಗೆ ನುಡಿನಮನ ಕಾರ್ಯಕ್ರಮ ಎಲ್ಲ ಸಂಘಟನೆಗಳ ಸಹಯೋಗದೊಂದಿಗೆ ಇಂದು (27-02-2023) ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಿತು. ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿಯವರು ತಾನು ಅಂಬಾತನ ಮುದ್ರಾಡಿಯವರೊಂದಿಗೆ...
ಪುರಾಣದ ಸರಳ ನಿರೂಪಣೆಯೇ ಯಕ್ಷಗಾನ
ಬಿ ಸಿ ರೋಡಿನಲ್ಲಿ ತಾಳಮದ್ದಳೆ ಸಪ್ತಾಹ
ಯಕ್ಷಪಥದ ಯಾತ್ರಿಕ – ಕೃತಿ ಅನಾವರಣ
ಡಾ| ರಮಾನಂದ ಬನಾರಿ ಅಭಿನಂದನಾ ಸಮಾರಂಭ
Keremane Shambhu Hegde Rastriya Natyotsava – 13
ಕಿಶೋರ ಯಕ್ಷಗಾನ ಸಂಭ್ರಮ-2022
ಕಿಶೋರ ಯಕ್ಷಗಾನ ಸಂಭ್ರಮ-2022ರ 4ನೇ ದಿನದ ಪ್ರದರ್ಶನವಾಗಿ ನಿನ್ನೆ (30-11-2022) ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಮಣಿಪಾಲ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಶಶಿಪ್ರಭಾ ಪರಿಣಯ (ನಿ: ಶಾಂತಾರಾಮ ಆಚಾರ್ಯ) ಹಾಗೂ ಕಿದಿಯೂರು ಎಸ್.ವಿ.ಎಸ್.ಟಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ರುಕ್ಮಾವತಿ ಕಲ್ಯಾಣ (ನಿ: ನಿತ್ಯಾನಂದ...
ಸರಯೂ ಬಾಲ ವೃಂದ ಮಕ್ಕಳ ಮೇಳ – ಡಾ. ಎಂ. ಪ್ರಭಾಕರ ಜೋಶಿ ಅವರಿಗೆ ಗೌರವ ಸನ್ಮಾನ
ಜಾಗರದ ಜೋಶಿಗೆ ರಾಜ್ಯೋತ್ಸವದ ಗರಿ
ಪ್ರಶಸ್ತಿಗೆ ಬೆಲೆ ಬಂತು : ಅಭಿನಂದನೆಗಳು
ರಾಜ್ಯೋತ್ಸವ ಪ್ರಶಸ್ತಿಯ ಈ ಬಾರಿಯ ಯಾದಿ ಡಾ. ಎಂ. ಪ್ರಭಾಕರ ಜೋಶಿಯವರ ಹೆಸರಿನಿಂದ ಧನ್ಯವಾಯಿತು. ಪ್ರದೇಶ, ವಯಸ್ಸು, ಜಾತಿ, ಆರೋಗ್ಯ ಇತ್ಯಾದಿ ನಿಜವಾಗಿ ಕಲಾ ಸಾಧನೆಯಲ್ಲಿ ಅಪ್ರಸ್ತುತವಾಗಿದ್ದರೂ ಪ್ರಶಸ್ತಿ ಆಯ್ಕೆಯಲ್ಲಿ ಮುಖ್ಯ ಮಾನದಂಡ ಆಗುವ ಸರಕಾರಿ ವ್ಯವಸ್ಥೆಯಲ್ಲಿ ಜೋಶಿಯವರಿಗೆ (76) ಈ ಮನ್ನಣೆ ದೊರೆಯಲು ತುಂಬ...
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ – ಸಪ್ತಕ ಸಂಸ್ಥೆಯಿಂದ ಅಭಿನಂದನೆ
ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪಟ್ಟಿ ನೋಡಿದೆ. ಅವರಲ್ಲಿ ಈರ್ವರನ್ನು ಸಪ್ತಕ ಸಂಸ್ಥೆ ನಾಲ್ಕಾರು ವರ್ಷಗಳ ಹಿಂದೆಯೇ ಸನ್ಮಾನಿಸಿ ಗೌರವಿಸಿದೆ. ಶ್ರೀಯುತ ಸುಬ್ರಹ್ಮಣ್ಯ ಧಾರೇಶ್ವರ ಅವರು ಸುಮಾರು ನಲವತ್ತೈದು ವರ್ಷಗಳಿಂದ ಪರಿಚಿತರು. ನಾನು ಗೋಕರ್ಣದಲ್ಲಿ ಕರ್ನಾಟಕ ಬ್ಯಾಂಕ್ ನಲ್ಲಿ ವೃತ್ತಿಯಲ್ಲಿ ಇದ್ದಾಗ ಇವರು ಹದಿನೈದು ಹದಿನಾರರ...
ಅಭಿಜ್ಞ ಡಾ. ಪ್ರಭಾಕರ ಜೋಷಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ
ಕಾರ್ಕಳ ತಾಲೂಕಿನ ಮಾಳದಿಂದ ಮಂಗಳೂರಿಗೆ ಬಂದು ನೆಲೆಸಿದ ತನ್ನ ಅದಮ್ಯ ಜೀವನಾಸಕ್ತಿ ಮಗು ಸಹಜ ಕುತೂಹಲಗಳಿಂದ ಬೆಳೆದ ಡಾ.ಪ್ರಭಾಕರ ಜೋಷಿ ಎಂಬ ಯಕ್ಷಗಾನದ ಹೆಮ್ಮೆಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾದ ಹಿನ್ನೆಲೆಯಲ್ಲಿ ಅವರನ್ನು ಕಾಣುವ ಪ್ರಯತ್ನವಿದು. ಯಕ್ಷಗಾನ -ತಾಳಮದ್ದಳೆ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧಕರಿವರು. ದಿ.ಶೇಣಿ...
ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಶ್ರೀ ಡಾ. ಎಂ. ಪ್ರಭಾಕರ ಜೋಶಿ ಅವರಿಗೆ ಅಭಿನಂದನೆಗಳು!!
ಯಕ್ಷಗಾನ ಕ್ಷೇತ್ರದಲ್ಲಿ ಬಹುಮುಖೀ ಸಾಧನೆಗೈದಿರುವ ಡಾ| ಜೋಶಿ ಅವರು ಕರ್ನಾಟಕದ ಬಹುಶ್ರುತ ವಿದ್ವಾಂಸರು. ಕಲಾವಿದ, ಸಂಶೋಧಕ, ಯಕ್ಷಗಾನ ಕೋಶದ ನಿರ್ಮಾಪಕ, ವಿಮರ್ಶಕ, ಸಂಪನ್ಮೂಲ ವ್ಯಕ್ತಿಯಾಗಿ ಅವರದ್ದು ಅಚ್ಚಳಿಯದ ಛಾಪು. 1946ರಲ್ಲಿ ಕಾರ್ಕಳ ತಾಲೂಕಿನ ಮಾಳದಲ್ಲಿ ಜನಿಸಿದ ಅವರದ್ದು ಸಾಹಿತ್ಯಿಕ-ಕಲಾಕುಟುಂಬ. ವಿದ್ಯಾರ್ಥಿ...
ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2022: ಡಾ. ಪ್ರಭಾಕರ ಜೋಶಿ, ಧಾರೇಶ್ವರ, ಎಂ.ಎ.ನಾಯಕ್, ಸರಪಾಡಿ ಅಶೋಕ ಶೆಟ್ಟರಿಗೆ ಪ್ರಶಸ್ತಿ
2022ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳ ಪಟ್ಟಿಯನ್ನು ಘೋಷಿಸಲಾಗಿದ್ದು, ಯಕ್ಷಗಾನ ಕ್ಷೇತ್ರದಲ್ಲಿ ಹಿರಿಯ ವಿದ್ವಾಂಸ, ತಾಳಮದ್ದಳೆ ಅರ್ಥಧಾರಿ ಡಾ. ಎಂ. ಪ್ರಭಾಕರ ಜೋಶಿ, ಹಿರಿಯ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ, ಕಲಾವಿದರಾದ ಎಂ.ಎ.ನಾಯಕ್ ಹಾಗೂ ಸರಪಾಡಿ ಅಶೋಕ್ ಶೆಟ್ಟಿ ಅವರಿಗೆ ರಾಜ್ಯೋತ್ಸವ ಪುರಸ್ಕಾರ ಘೋಷಣೆಯಾಗಿದೆ....