ಬೊಬ್ಬೆ ಸಂಸ್ಕೃತಿಯಿಂದ ಸ್ವರ ಸಂಸ್ಕೃತಿ ಕಡೆಗೆ ಸಾಗಬೇಕು
ಕೇಶವ ಕೊಳಗಿಗೆ ರಾಜ್ಯೋತ್ಸವ ಪ್ರಶಸ್ತಿ
ಜಯರಾಮ ಆಚಾರ್ಯ ಹಾಸ್ಯ ಪಾತ್ರಕ್ಕೆ ಗೌರವ ತಂದವರು : ಪ್ರಭಾಕರ ಜೋಷಿ
ತನ್ನ ಕಲಾ ಶಿಸ್ತು ಹಾಗೂ ನೈಪುಣ್ಯತೆ ಮೂಲಕ ಬಂಟ್ವಾಳ ಜಯರಾಮ ಆಚಾರ್ಯ ಅವರು ಯಕ್ಷಗಾನದ ಹಾಸ್ಯ ಪಾತ್ರಕ್ಕೆ ಗೌರವ ತಂದವರು, ಸ್ವಾಭಿಮಾನಿಯಾಗಿದ್ದ ಜಯರಾಮ ಆಚಾರ್ಯ ಅವರ ಕುಟುಂಬದ ಜೊತೆಗೆ ಅಭಿಮಾನಿಗಳು ನಿಲ್ಲುವ ಅವಶ್ಯಕತೆ ಇದೆ ಎಂದು ಹಿರಿಯ ಯಕ್ಷಗಾನ ವಿಮರ್ಶಕ ಪ್ರಭಾಕರ ಜೋಶಿ ಅವರು ಹೇಳಿದರು. ಅವರು ಮಂಗಳೂರಿನ ಉರ್ವಾಸ್ಟೋರ್ ನ ತುಳು...
ಪೊಳಲಿ ಯಕ್ಷೋತ್ಸವ – ಡಾ.ಜೋಷಿಗೆ ಪೊಳಲಿ ಪ್ರಶಸ್ತಿ, 11ಸಾಧಕರಿಗೆ ಸನ್ಮಾನ
ಈ ಬಾರಿಯ ನವರಾತ್ರಿ ವೇಳೆ ಅ.5ರಂದು ನಡೆದ 29ನೇ ವರ್ಷದ ಪೊಳಲಿ ಯಕ್ಷೋತ್ಸವ ಸಮಾರಂಭದಲ್ಲಿ ಹಿರಿಯ ವಿದ್ವಾಂಸ ಡಾ. ಪ್ರಭಾಕರ ಜೋಷಿ ದಂಪತಿಯರಿಗೆ ಪೊಳಲಿ ಯಕ್ಷೋತ್ಸವದ ವಿದ್ವತ್ ಗೌರವ ಪ್ರಶಸ್ತಿ ನೀಡಲಾಯಿತು. ಕದ್ರಿ ನವನೀತ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಕಟೀಲು ದೇವಳದ ಪ್ರಧಾನ ಅರ್ಚಕ ವೇ.ಮೂ. ಹರಿನಾರಾಯಣ ದಾಸ ಆಸ್ರಣ್ಣ...
ಭಾಸ್ಕರ್ ಕೊಗ್ಗ ಕಾಮತ್ರಿಗೆ ‘ಹೆರಿಟೇಜ್ ಪ್ರಶಸ್ತಿ’
ಗೊಂಬೆಯಾಟದ ಉಳಿವಿಗಾಗಿ ಶ್ರಮಿಸುತ್ತಿರುವ ಉಪ್ಪಿನಕುದ್ರು ‘ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ’ಯ ನೇತಾರ ಹಾಗೂ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ಇವರು ಹೆರಿಟೇಜ್, ಮ್ಯೂಜಿಯಂ ಮತ್ತು ಡಾಕ್ಯೂಮೆಂಟೇಶನ್ ಸೆಂಟರ್ಸ್ ಕಮಿಷನ್ ಆಫ್ ಯುನಿಮಾ ಇಂಟರ್ನ್ಯಾಷನಲ್ ಇದರಿಂದ ಕೊಡಮಾಡುವ “ಹೆರಿಟೇಜ್...
ಡಾ. ಪ್ರಭಾಕರ ಜೋಶಿಗೆ ‘ಕಾರಂತ ಪ್ರಶಸ್ತಿ’ ಪ್ರದಾನ
ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪನಾ ದಿನ ಸುವರ್ಣ ಪರ್ವದ ಉದ್ಘಾಟನೆ
ಅಕ್ಟೋಬರ್ 10, 1975 ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪನಾ ದಿನ. ಅದೇ ದಿನ ಅಂದರೆ ಅಕ್ಟೋಬರ್ 10 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ರಾಜರ್ಷಿ ವೀರೇಂದ್ರ ಹೆಗ್ಗಡೆ ಅವರಿಂದ ಮಕ್ಕಳ ಮೇಳದ 50 ರ ಸಂಭ್ರಮ ಸುವರ್ಣ ಪರ್ವ ದ ಉದ್ಘಾಟನೆ ನೆರವೇರಿತು. ಬಾಲ ಕಲಾವಿದರಿಂದ ಹೂವಿನಕೋಲು...
ಡಾ. ಕೆರೆಮನೆ ಮಹಾಬಲ ಹೆಗಡೆ ಸಂಸ್ಮರಣೆ – 15
ಸಂಪಾಜೆ ಯಕ್ಷೋತ್ಸವ
ಗೋವಿಂದ ಭಟ್ಟರಿಗೆ ಗಣಪಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ
‘ಕಾರಂತ ಪ್ರಶಸ್ತಿ’ಗೆ ಬಹುಶ್ರುತ ವಿದ್ವಾಂಸ ಎಂ. ಪ್ರಭಾಕರ ಜೋಶಿ ಆಯ್ಕೆ
ಕಲ್ಕೂರ ಪ್ರತಿಷ್ಠಾನ ಹಾಗೂ ಕಾರಂತ ಹುಟ್ಟುಹಬ್ಬ ಆಚರಣಾ ಸಮಿತಿ 2024ನೇ ಸಾಲಿನ ‘ಕಾರಂತ ಪ್ರಶಸ್ತಿ’ಗೆ ಬಹುಶ್ರುತ ವಿದ್ವಾಂಸ ಎಂ. ಪ್ರಭಾಕರ ಜೋಶಿ ಅವರನ್ನು ಆಯ್ಕೆ ಮಾಡಿದೆ. ಅಕ್ಟೋಬರ್ 10ರಂದು ಮಂಗಳೂರಿನಲ್ಲಿ ಜರಗಲಿರುವ ಡಾ. ಕೋಟ ಶಿವರಾಮ ಕಾರಂತರ ಜನ್ಮ ದಿನೋತ್ಸವದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ. ಎಂ. ಪ್ರಭಾಕರ...
ಪೊಳಲಿಯಲ್ಲಿ “ಪೊಳಲಿ ಯಕ್ಷೋತ್ಸವ-2024″
ಯಕ್ಷಕಲಾ ಪೊಳಲಿ ಅಶ್ರಯದಲ್ಲಿ 29ನೇ ವರ್ಷದ “ಪೊಳಲಿ ಯಕ್ಷೋತ್ಸವ-2024′, ಪ್ರಶಸ್ತಿ ಪ್ರದಾನ, ಗೌರವಾರ್ಪಣೆ, ಸಮ್ಮಾನ, ಸಂಸ್ಮರಣೆ, ಬಯಲಾಟ ಅ.5ರಂದು ಪೊಳಲಿ ದೇವಸ್ಥಾನದ ರಾಜಾಂಗಣದಲ್ಲಿ ಜರಗಲಿದೆ. ಈ ಬಾರಿಯ ಪೊಳಲಿ ಯಕ್ಷೋ ತ್ಸವ ಪ್ರಶಸ್ತಿಯನ್ನು ಹಿರಿಯ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಷಿ ಅವರಿಗೆ ಪ್ರದಾನ ಮಾಡಲಾಗುವುದು....
ಯಕ್ಷಗಾನ ಕಲಾರಂಗಕ್ಕೆ ವತ್ಸ ಕುಮಾರ್ ಭೇಟಿ
ಅಮೇರಿಕಾದಲ್ಲಿ ನ್ಯೂಕ್ಲಿಯರ ಇಂಜನೀಯರ್ ಆಗಿ ನಿವೃತ್ತರಾಗಿರುವ ವತ್ಸ ಕುಮಾರ್ ಇಂದು (27.09.24) ಯಕ್ಷಗಾನ ಕಲಾರಂಗದ ಕಛೇರಿಗೆ ಭೇಟಿ ನೀಡಿ ನೂತನ ಕಟ್ಟಡ ವೀಕ್ಷಿಸಿ, ಸಂಸ್ಥೆಯ ಕಾರ್ಯಚಟುವಟಿಕೆ ಆಲಿಸಿ ಸಂತಸ ಪಟ್ಟರು. ಯಕ್ಷಗಾನ ಪ್ರಿಯರಾದ ಇವರು ಅಮೇರಿಕಾದಲ್ಲಿ ಕನ್ನಡದ ರಾಯಭಾರಿಯಾಗಿ ಮೂರ್ನಾಲ್ಕು ದಶಕಗಳಿಂದ ಕೆಲಸ...
ಹೊಸ್ತೋಟ ಮಂಜುನಾಥ ಭಾಗವತ ಪ್ರಶಸ್ತಿ
ಪ್ರೊ. ಕೆ. ಸದಾಶಿವ ರಾವ್ ಇವರಿಗೆ ಸರಿಗಮ ಭಾರತಿಯಿಂದ ರಜತ ಸನ್ಮಾನ
ಉಡುಪಿಯ ಹಿರಿಯ ಸಾಮಾಜಿಕ ಕಾರ್ಯಕರ್ತರು, ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಆದ ಪ್ರೊ.ಕೆ.ಸದಾಶಿವ ರಾವ್ ಅವರನ್ನು ಆಗಸ್ಟ್ 01, 2024ರಂದು ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಸರಿಗಮ ಭಾರತಿ,ಪರ್ಕಳ ಈ ಸಂಸ್ಥೆಯ ರಜತ ಸಂಭ್ರಮದ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರೊ.ಕೆ.ಸದಾಶಿವ ರಾವ್ ಒಬ್ಬ ಉತ್ತಮ...