ಪಟೇಲರ ಮನೆ ಕೋಟ ಶ್ರೀಧರ ಹಂದೆಯವರು
ಸಾಗರದ ಶಬ್ದ ಮಾಲೆಯ ಭಾಗವತಿಕೆ. ಸುಳಿಗಾಳಿಯ ಶೃತಿ. ತೆರೆ ತಿರೆ ಸೇರಿ ಬಾರಿಸುವ ಮೃದಂಗ. ಕೇದಿಗೆಮುಂದಲೆ, ಕಿರೀಟ ಕಟ್ಟಿ ಒತ್ತೊತ್ತಿ ಬಂದು ಕುಣಿವ ತರಂಗ. ಸೈನ್ಯವು ಇದೆ, ದಿಬ್ಬಣವು ಇದೆ. ಹಾಗಾಗಿ ಕಾಳಗ, ಕಲ್ಯಾಣಗಳಿಂದುದುರಿದ ಮುತ್ತು ಹವಳದಿಂದಲಂಕಾರಗೊಂಡ ರಂಗಸ್ಥಳ. ವೈಯಾರದ ಕಿರುತೆರೆಗಳ ಪೀಠಿಕಾವೇಷ. ತೆರೆ ಒಡ್ಡೋಲಗದ ರಾಜವೇಷ....
Dr. Tukaram Poojary
Dr. Tukaram Poojary basically hails from Perne Village in Bantwal Taluk. Born (on January 5th, 1959) to Sri and Smt. Manjappa Poojary, he belongs to a modest background. From childhood he was very active in different areas, including fine arts. As a stage artist...
ಪ್ರೊ. ಬಿ. ವಿ. ಆಚಾರ್ಯ ಸ್ಮರಣಾರ್ಥ ಯಕ್ಷಗಾನ ಕಲಾರಂಗ’ ಪ್ರಶಸ್ತಿ
ಆರಂಭ:1999 ಯಕ್ಷಗಾನ ಕಲೆ, ಪರಂಪರೆಯಿಂದ ಜಾರಿ ಅನ್ಯ ಕಲಾಪ್ರಕಾರಗಳ ಆಘಾತದಿಂದ ತತ್ತರಿಸಲಾರಂಭಿಸಿದಾಗ ಪರಂಪರೆಯ ಚೆಲುವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ ಮಹನೀಯರಲ್ಲಿ ಪ್ರೊ. ಬಿ. ವಿ. ಆಚಾರ್ಯ ಒಬ್ಬರು. ಶ್ರೀಯುತರು ವೃತ್ತಿಯಲ್ಲಿ ಉಡುಪಿ ಎಂ.ಜಿ. ಎಂ. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಹಿರಿಯ ಶ್ರೇಷ್ಠ ಕಲಾವಿದರ...
ಡಾ| ಬಿ. ಬಿ. ಶೆಟ್ಟಿ ಸ್ಮರಣಾರ್ಥ (ನೆರವು: ವಿ.ಜೆ.ಯು. ಕ್ಲಬ್, ಉಡುಪಿ) ‘ಯಕ್ಷಗಾನ ಕಲಾರಂಗ’ ಪ್ರಶಸ್ತಿ
ಆರಂಭ: 1993 ಡಾ| ಬಿ. ಬಿ. ಶೆಟ್ಟಿಯವರು ವೃತ್ತಿಯಲ್ಲಿ ವೈದ್ಯರಾಗಿದ್ದು, ಪ್ರವೃತ್ತಿಯಲ್ಲಿ ಸಮಾಜ ಸೇವಕರು, ಕಲಾಪೋಷಕರು, ಸಾಂಸ್ಕೃತಿಕ ನೇತಾರರಾಗಿದ್ದವರು. ಅವರದು ಸ್ಪಷ್ಟ ಚಿಂತನೆ, ನೇರ ನಡೆನುಡಿಯ ಧೀಮಂತ ವ್ಯಕ್ತಿತ್ವ. ನಿಷ್ಠುರವಾದಿಗಳೂ, ಪ್ರಾಮಾಣಿಕರೂ, ನ್ಯಾಯ ಪಕ್ಷಪಾತಿಗಳೂ, ಆಂತರ್ಯದಲ್ಲಿ ಶ್ರೇಷ್ಠ ಮಾನವತಾವಾದಿಗಳೂ ಆಗಿದ್ದ...
ಪೆರ್ಲ ಕೃಷ್ಣಭಟ್ಟ ಪ್ರಶಸ್ತಿ ಪುರಸ್ಕೃತ ಡಾ. ಪಿ ಶಾಂತಾರಾಮ ಪ್ರಭು
ಬಹುಶ್ರುತ ವಿದ್ವಾಂಸ, ಲೇಖಕ, ಪ್ರವಚನಕಾರ, ಅರ್ಥಧಾರಿ ಡಾ. ಪಿ. ಶಾಂತಾರಾಮ ಪ್ರಭುಗಳು ಉಪನ್ಯಾಸಕರಾಗಿ ನಿವೃತ್ತರು. ಭುಗಳ ಹಿರಿಯರು ಮೂಲತಃ ಉಡುಪಿಯ ಸಮೀಪದ ಪೆರ್ಣಂಕಿಲದವರು. ಅವರ ತಂದೆ ಆಯುರ್ವೇದ ಪಂಡಿತರಾಗಿ ತೀರ್ಥಹಳ್ಳಿಯ ಚಿಕ್ಕಬಿಂತಳ ಊರಿನಲ್ಲಿ ನೆಲೆಸಿದರು. ಪಿ. ಶ್ಯಾಮ ಪ್ರಭು-ಶಾರದಾ ದಂಪತಿ ಸುಪುತ್ರರಾಗಿ 1949ರಲ್ಲಿ...
ಮಟ್ಟಿ ಮುರಲೀಧರ ರಾವ್ ಪ್ರಶಸ್ತಿ ಪುರಸ್ಕೃತ ಡಾ. ಡಿ ಸದಾಶಿವ ಭಟ್ಟ
ಬಹುಭಾಷಾ ವಿದ್ವಾಂಸ, ಪ್ರಸಂಗಕರ್ತ, ಸಂಘಟಕ, ಅರ್ಥಧಾರಿ ಡಾ. ಡಿ. ಸದಾಶಿವ ಭಟ್ಟರು ಅಧ್ಯಾಪಕರಾಗಿ ನಿವೃತ್ತರು. 1933 ರಲ್ಲಿ ಪುತ್ತೂರು ಸಮೀಪದ ನಿಲ್ಲೆಯಲ್ಲಿ ಜನಿಸಿದ ಡಿ. ಸದಾಶಿವ ಭಟ್ಟರು ಡಿ. ನಾರಾಯಣ ಭಟ್ -ಗೋದಾವರಿ ಅಮ್ಮ ದಂಪತಿ ಸುಪುತ್ರರು. ಮದ್ರಾಸ್ ವಿಶ್ವವಿದ್ಯಾಲಯದಿಂದ ವಿದ್ವಾನ್ ಪದವಿ ಪಡೆದು ಬೆಟ್ಟಂಪಾಡಿ ನವೋದಯ...
ಶ್ರೀ ಅಣ್ಣುಹಿತ್ತಲ ಸದಾನಂದ ಹೆಗಡೆ
30-04-1983 ನನಗೆ ಜೀವನದಲ್ಲಿಯೇ ಮರೆಯಲಾರದ ದಿನ. ಅಂದು ನಮ್ಮ ಮನೆತನದ ಹಿರಿಯರಾದ ಶ್ರೇಷ್ಠ ಯಕ್ಷಗಾನ ಕಲಾವಿದರಾದ ಶ್ರೀ ಅಣ್ಣುಹಿತ್ತಲ ಸದಾನಂದ ಹೆಗಡೆ ಅವರ ಜನ್ಮ ಶತಮಾನೋತ್ಸವ ಆಚರಿಸಿದ ದಿನ ಮನೆತನದ ಹಿರಿಯರು, ಕಿರಿಯರು, ಅಳಿಯಂದಿರು ,ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು, ಎಲ್ಲರೂ ಸೇರಿ ಸಡಗರ ಸಂತಸದಲ್ಲಿ ಸಂಭ್ರಮಿಸಿದ ದಿನ.(...
Dr. Padmashri Sunil Kothari
Born on 20 December 1933 in Mumbai, Shri Sunil Kothari qualified as a Chartered Accountant before turning to the study of Indian dance. His researches in Bhagavata Mela Natak, Kuchipudi and Kuravanji earned for him a Ph.D. from the M.S. University, Vadodara in 1977....
ಮರೆಯಾದ ರಂಗ ಆಚಾರ್ಯ
ಈ ವರ್ಷ ಸಾಂಸ್ಕೃತಿಕ ಕ್ಷೇತ್ರಕ್ಕೆ ಮೇ 30ರ ಮೇಲೆ ಹಲವಾರು ಆಘಾತಗಳು. ಮೊನ್ನೆ ಅಗಲಿ ಹೋದ ಅಗ್ರಗಣ್ಯ ರಂಗ ನಿರ್ದೇಶಕರಾದ ಪ್ರೊ. ಉದ್ಯಾವರ ಮಾಧವಾಜಾರ್ಯ - ಕವಿ, ಕತೆಗಾರ, ರಂಗಕರ್ಮಿ, ನೇತಾರ, ಕಾರ್ಯಕರ್ತ, ಶಿಕ್ಷಕರಾಗಿ ನಾಡಿಗೆ ಸಲ್ಲಿಸಿದ ಸೇವೆ ಅಸಾಧಾರಣ. ಯೋಗ್ಯತೆಯ ಮಟ್ಟದ ಮನ್ನಣೆ ಸಿಗದ ಸಾಧಕ ಅವರು. ಉದ್ಯಾವರ, ಉಡುಪಿ ,...
ಅನನ್ಯ ಬನ್ನಂಜೆ !
ಹೌದು, ಅವರನ್ನು ಹಾಗಷ್ಟೇ ಹೇಳಲು ಸಾಧ್ಯ. ಹೇಗೆ ಬಣ್ಣಿಸೋಣ ಅವರನ್ನು? ಸಂಸ್ಕೃತ ವಿದ್ವಾಂಸ, ಪ್ರವಚನಕಾರ, ಕವಿ, ಅನುವಾದಕ, ಚಲನಚಿತ್ರ ಸಾಹಿತಿ, ಮಹಾವಾಗ್ಮಿ, ವಿಮರ್ಶಕ, ಪ್ರತಿಭಾಪುಂಜ, ಎಲ್ಲನಿಜ. ಆದರೆ - ಶಬ್ದಗಳು ಬರಡು. ಬಹುಭಾಷಾ ಸ್ವಾಧೀನ ಮಹಾಪಂಡಿತ ಬನ್ನಂಜೆ ಅವರನ್ನು ಬಣ್ಣಿಸಲು ನಮ್ಮ ಭಾಷೆ ಸೋಲುತ್ತದೆ. ನೂರೈವತ್ತು...
ಉದ್ಯಾವರ ಮಾಧವ ಆಚಾರ್ಯ
ಕಥೆಗಾರರಾಗಿ,ಲೇಖಕರಾಗಿ,ಸಹೃದಯ ಕವಿಗಳಾಗಿ,ಯಕ್ಷಲೋಕದ ಯಾತ್ರಿಕರಾಗಿ,ನಟ,ನಿರ್ದೇಶಕರಾಗಿ,ಮೋಡಿ ಮಾಡುವ ಮಾತುಗಾರರಾಗಿ,ಅರ್ಥಶಾಸ್ತ್ರ ಉಪನ್ಯಾಸಕರಾಗಿ ಆಚಾರ್ಯರು ನಾಡಿನಾದ್ಯಂತ ಪ್ರಸಿದ್ಧರು.25-03-1941ರಲ್ಲಿ ಜನಿಸಿದ ಇವರ ತಂದೆ ದಿ. ಲಕ್ಷ್ಮೀನಾರಾಯಣ ಆಚಾರ್ಯರು ತಮಿಳುನಾಡಿನಲ್ಲಿ ಸಂಸ್ಕೃತ ಉಪನ್ಯಾಸಕಾರಾಗಿದ್ದು, ಸಂಸ್ಕೃತದಲ್ಲಿ...
ಮಲೆನಾಡಿನ ಯಕ್ಷ ಚೇತನಗಳು
ಹುಕ್ಲಮಕ್ಕಿ ಮಂಜುನಾಥ ಹೆಗಡೆ(೧೯೧೦-೧೯೯೧) ಹುಕ್ಲಮಕ್ಕಿ ಮಂಜುನಾಥ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕರ್ಕಿಸವಲ್ ಗ್ರಾಮದ ಹತ್ತಿರದ ಮುಠ್ಠಳ್ಳಿ ಹೊಂಡದಲ್ಲಿ ೧೯೧೦ರಲ್ಲಿ ಗಣಪಯ್ಯ ಹೆಗಡೆ ಮತ್ತು ಗಣಪಿ ದಂಪತಿಗಳ ಮಗನಾಗಿ ಜನಿಸಿದರು. ಇವರಿಗೆ ಶಿವರಾಮ, ಲಕ್ಷ್ಮೀನಾರಾಯಣ, ಗಣಪತಿ ಎಂಬ ಸಹೋದರರು ಇದ್ದಾರೆ....
ಮಲೆನಾಡಿನ ಯಕ್ಷ ಚೇತನಗಳು
ನಗರ ಜಗನ್ನಾಥ ಶೆಟ್ಟಿ (೧೯೪೧-೨೦೦೪) ನಗರ ಜಗನ್ನಾಥ ಶೆಟ್ಟಿಯವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರದಲ್ಲಿ ೧೯೪೧ರಲ್ಲಿ ಚಂದಯ್ಯ ಶೆಟ್ಟಿ ಮತ್ತು ಚಿಕ್ಕಮ್ಮ ಶೆಡ್ತಿ ದಂಪತಿಗಳ ಮಗನಾಗಿ ಜನಿಸಿದರು. ಅವರಿಗೆ ನಾಗರಾಜ, ಸುಬ್ಬಣ್ಣ, ಜಯಮ್ಮ, ಪದ್ದಮ್ಮ, ಶಾಂತ, ರಾಧ ಎಂಬ ಆರು ಸಹೋದರ, ಸಹೋದರಿಯರು ಇದ್ದಾರೆ. ಮೂಲತಃ ಜಗನ್ನಾಥ...
ದೇರಾಜೆ ಎಂಬ ಪ್ರತೀಕ ಪ್ರತಿಮೆ
ಡಾ| ಎಂ. ಪ್ರಭಾಕರ ಜೋಶಿ - 1- ತಾನು ಪ್ರವರ್ತಿಸಿದ ಕ್ಷೇತ್ರಗಳಲ್ಲಿ ಯಶಸ್ಸು, ಕೀರ್ತಿ ಪಡೆಯುವುದು ಸಾಧನೆಯೆ. ಆದರೆ ಆ ಕ್ಷೇತ್ರದ ಬರಿಯ ಪ್ರತೀಕಾತ್ಮಕ, ಐಕಾನಿಕ್ ವ್ಯಕ್ತಿತ್ವ ಅನಿಸುವುದು ತುಂಬ ವಿರಳ ಸಿದ್ಧಿ. ಇದನ್ನು ಸರಳವಾಗಿ ಎಂಬಂತೆ ತಲಪಿದವರು ದೇರಾಜೆ ಸೀತಾರಾಮಯ್ಯ. ಓರ್ವ ಗಣ್ಯ ಸಾಮಾಜಿಕ, ಊರಿನ ಪಟೇಲ, ಸಹಕಾರಿ...
ವಿಶಿಷ್ಟ ವಾಗ್ವಿಲಾಸದ ದೇರಾಜೆ ಸೀತಾರಾಮಯ್ಯ
ಡಾ.ಎಂ.ಪ್ರಭಾಕರ ಜೋಶಿ ದೇರಾಜೆ ಸೀತಾರಾಮಯ್ಯ - ಅವರನ್ನು ಬಲ್ಲ ಎಲ್ಲರಲ್ಲಿ ಅಸಾಮಾನ್ಯ ಗೌರವವನ್ನು, ಆತ್ಮೀಯ ಪ್ರಶಂಸೆಯನ್ನು, ಕಲೆಯ ಕುರಿತ ತಮ್ಮ ಆದರ್ಶ ಕಲ್ಪನೆಯ ಸಾಕಾರ ಸ್ವರೂಪವೆಂಬ ಮೆಚ್ಚುಗೆಯನ್ನು, ವ್ಯಕ್ತಿಶಃ ಉತ್ತಮಿಕೆಯ ಎತ್ತರವನ್ನು ಸ್ಪಂದಿಸಿದ, ಬಿಂಬಿಸಿದ ಹೆಸರು. ಯಾವುದೇ ಕ್ಷೇತ್ರದಲ್ಲಿ ಇವರ ಹಾಗೆ - ಸಾರ್ವತ್ರಿಕವಾದ...