Profile

ಅಮೃತ ನಮನ

ಅಮೃತ ನಮನ

ಡಿ. ಎಸ್. ಶ್ರೀಧರ ಪ್ರೊ|ಅಮೃತರು ಅಸ್ತಂಗತರಾದರು ಎಂಬ ವರ್ತಮಾನ ಬಂದಾಗ ಅನ್ನಿಸಿದ್ದು.ಕರಾವಳಿ ಕರ್ನಾಟಕ ಸಾಹಿತ್ಯ ಕ್ಷೇತ್ರದ ಅತ್ಯಂತ ಸಮರ್ಥರೊಬ್ಬರನ್ನು ಕಳೆದುಕೊಂಡೆವು…ಎಂದು. ಅವರನ್ನು ಮನೆಯಲ್ಲಿ ಕಂಡು ಮಾತಾಡಿಸಬೇಕೆಂಬ ಇಚ್ಛೆ ಉಳಿದೇಹೋಯಿತು.ಕಳೆದವರ್ಷ ಅವರು ಪತ್ರ ಬರೆದು ಪ್ರಸಂಗ ಸಾಹಿತ್ಯದ ರಚನೆಯನ್ನು ಬಿಡದೆ ಮುಂದುವರಿಸಿ...

read more
ಕಳೆದುಹೋದ ಜಾನಪದ ಸಿರಿಸಂಶೋಧಕ, ವಿದ್ವಾಂಸ ಪು. ಶ್ರೀ.

ಕಳೆದುಹೋದ ಜಾನಪದ ಸಿರಿಸಂಶೋಧಕ, ವಿದ್ವಾಂಸ ಪು. ಶ್ರೀ.

ಡಾ। ಎಂ. ಪ್ರಭಾಕರ ಜೋಶಿ ಮಹತ್ವದ ವಿದ್ವಾಂಸರು ಒಬ್ಬರ ಬಳಿಕ ಒಬ್ಬರು ಅಗಲಿ ಹೋಗುತ್ತಿದ್ದಾರೆ. ಮೊನ್ನೆ ತಾನೇ ನಮ್ಮನ್ನಗಲಿದ ಹಿರಿಯ ಸಂಶೋಧಕ, ಕಲಾವಿದ, ಅಧ್ಯಾಪಕ, ಭಾಗವತ, ಮಾಹಿತಿ ನಿಧಿ ಪು. ಶ್ರೀನಿವಾಸ ಭಟ್ಟರ ನಿಧನ ಯಕ್ಷಗಾನ, ಕಾವ್ಯ, ಜಾನಪದ ಸಂಶೋಧನೆಗಳಿಗಾದ ಎಂತಹ ನಷ್ಟ ಎಂಬುದನ್ನು ಅವರನ್ನು ಬಲ್ಲ. ಅವರಿಂದ ಮಾರ್ಗದರ್ಶನ...

read more
ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ವಿದ್ವಾಂಸ ಶ್ರೀ ಎಂ.ಪ್ರಭಾಕರ ಜೋಶಿ

ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ವಿದ್ವಾಂಸ ಶ್ರೀ ಎಂ.ಪ್ರಭಾಕರ ಜೋಶಿ

ಕೆ. ಶ್ರೀಕರ ಭಟ್ ಮರಾಠೆ, ಮುಂಡಾಜೆ ಯಕ್ಷಗಾನ ರಂಗದ ಇತಿಹಾಸ, ಪರಂಪರೆ, ಆಶಯ, ತಿಟ್ಟು-ಮಟ್ಟುಗಳ ಸ್ವರೂಪ, ಸಂಪ್ರದಾಯ, ಸ್ಥಿತಿ-ಗತಿ, ಸ್ಥಿತ್ಯಂತರ, ವರ್ತಮಾನ, ಈ ರಂಗದ ಹಿರಿಯರ ಸಿದ್ಧಿ-ಸಾಧನೆಗಳ ಮಾಹಿತಿ, ಅಲ್ಲಿನ ಸೌಂದರ್ಯ ಮೀಮಾಂಸೆ, ಕಲಾ ಮೌಲ್ಯಗಳು, ಸೈದ್ಧಾಂತಿಕ ಅಂಶಗಳು - ಈ ಎಲ್ಲವನ್ನೂ ಸೂತ್ರಬದ್ಧವಾಗಿ ಮತ್ತು ಅಷ್ಟನ್ನೂ...

read more
ರಜತ ಸಂಭ್ರಮದ ಕಡೆ ಹೆಮ್ಮೆಯ ನಡೆ… ಅಜೆಕಾರು ಕಲಾಭಿಮಾನಿ ಬಳಗ ನಡೆದು ಬಂದ ದಾರಿ

ರಜತ ಸಂಭ್ರಮದ ಕಡೆ ಹೆಮ್ಮೆಯ ನಡೆ… ಅಜೆಕಾರು ಕಲಾಭಿಮಾನಿ ಬಳಗ ನಡೆದು ಬಂದ ದಾರಿ

ಯಕ್ಷಗಾನ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದ ಅಜೆಕಾರು ಕಲಾಭಿಮಾನಿ ಬಳಗ ಇದೀಗ ಇಪ್ಪತ್ತೊಂದು ವರ್ಷಗಳನ್ನು ಪೂರೈಸುತ್ತಿದೆ. ಈ ಸಂದರ್ಭದಲ್ಲಿ ಇದರ ಸ್ಥಾಪಕ ಸಂಚಾಲಕ, ಕಲಾವಿದ, ಸಂಘಟಕ ಶ್ರೀ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರನ್ನು ಮಾತಾಡಿಸಿದಾಗ ಅವರಿಂದ ದೊರೆತ ಉತ್ತರಗಳ ಸಾರವೇ ಪ್ರಸ್ತುತ ಲೇಖನ. ಮುಂಬಯಿ ನಗರ ಸೇರಿದ ಶೆಟ್ಟರು...

read more

ಮಲೆನಾಡಿನ ಯಕ್ಷಚೇತನಗಳು-35

ಹೆಬ್ಬೈಲು ರಾಮಪ್ಪ (1938-1988) ಆಟದ ರಾಮಯ್ಯ ಎಂದು ಖ್ಯಾತರಾಗಿದ್ದ ಶ್ರೀ ಜಿ.ರಾಮಪ್ಪ ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಪಗದ್ದೆ ಕೆದ್ಲಗುಡ್ಡೆಯಲ್ಲಿ ಪುಟ್ಟಪ್ಪ ಹಾಗೂ ಸೂಲಿಂಗಮ್ಮ ಇವರ ಮಗನಾಗಿ 1938ರಲ್ಲಿ ಜನಿಸಿದರು. ಅವರಿಗೆ ಹಾಲಮ್ಮ, ಹೂವಮ್ಮ, ಲಿಂಗಮ್ಮ,ವೀರಭದ್ರಪ್ಪ, ಪುಟ್ಟಪ್ಪ ಎಂಬ ಸಹೋದರ, ಸಹೋದರಿಯರು....

read more
ಕೆರೆಮನೆ ವೆಂಕಟಾಚಲ ಭಟ್(1936-1998)

ಕೆರೆಮನೆ ವೆಂಕಟಾಚಲ ಭಟ್(1936-1998)

ಮಲೆನಾಡಿನ ಯಕ್ಷಚೇತನಗಳು-34 ಶ್ರೀ ಕೆರೆಮನೆ ವೆಂಕಟಾಚಲ ಭಟ್ ಅವರು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರು ಬಳಿಯ ಕೆರೆಮನೆಯಲ್ಲಿ 01 ಸೆಪ್ಟೆಂಬರ್ 1936ರಲ್ಲಿ ವೆಂಕಟರಮಣ ಭಟ್ಟ ಅವರ ಮಗನಾಗಿ ಜನಿಸಿದರು. ಅವರಿಗೆ ರಾಮಚಂದ್ರ, ಗಣಪತಿ ಎಂಬ ಸಹೋದರರು. ಮೂಲತಃ ಅವರದ್ದು ಪುರೋಹಿತ ಮನೆತನ. ತಂದೆಯ ಹಾದಿಯನ್ನು ಉಳಿದ...

read more
“ಬಲಿಪರಿಗೆ ಆದರಾಂಜಲಿ”

“ಬಲಿಪರಿಗೆ ಆದರಾಂಜಲಿ”

- ಲೇಖಕರು: ಡಾ|| ಕೆ. ಎಂ. ರಾಘವ ನಂಬಿಯಾರ್ ಬಲಿಪ ಕಿರಿಯ ನಾರಾಯಣ ಭಾಗವತರ ಮನೆಯ ಶ್ರದ್ಧಾಂಜಲಿ ಸಭೆಯಲ್ಲಿ (1-3-2023) ನಾನು ಏನು ಹೇಳಿದೆ ಎಂದು ನೆನಪಿಸಿಕೊಳ್ಳುತ್ತೇನೆ. ಎಷ್ಟೆಷ್ಟೊ ಕಲಾವಿದರು ವಿದ್ವಾಂಸರ ಮಾತುಗಳನ್ನು ಸ್ವಯಂ ಆಗಿ ವರದಿಮಾಡಿ ಪತ್ರಿಕೆಯಲ್ಲಿ ಬರುವಹಾಗೆ ಮಾಡಿದ ನನ್ನ ಪತ್ರಿಕಾ ಪೀಳಿಗೆಯವರಿಗೆ ವರದಿ ಮಾಡಲು...

read more
ಅಂಬಾತನಯ ಮುದ್ರಾಡಿ ಸ್ಮರಣೀಯ ಚಿತ್ರಗಳು

ಅಂಬಾತನಯ ಮುದ್ರಾಡಿ ಸ್ಮರಣೀಯ ಚಿತ್ರಗಳು

ನಮ್ಮನ್ನಗಲಿದ ಅಂಬಾತನಯ ಮುದ್ರಾಡಿಯವರು ಫೆಬ್ರವರಿ 11ರಂದು ಉಡುಪಿಯಲ್ಲಿ ಜರುಗಿದ ಯಕ್ಷಗಾನ ಸಮ್ಮೇಳನದಲ್ಲಿ ಪಾಲ್ಗೊಂಡು ಸಂತಸ ಪಟ್ಟ ಕೆಲವು ಸ್ಮರಣೀಯ...

read more
ಕಣ್ಮರೆಯಾದ ಯಕ್ಷಲೋಕದ ಧ್ರುವ ನಕ್ಷತ್ರ

ಕಣ್ಮರೆಯಾದ ಯಕ್ಷಲೋಕದ ಧ್ರುವ ನಕ್ಷತ್ರ

ಕುಂಬಳೆ ಸುಂದರ ರಾವ್ (ಮಾರ್ಚ್೨೦, ೧೯೩೪- ನವಂಬರ ೩೦, ೨೦೨೨) ಇಡೀ ರಾತ್ರಿ ನಡೆಯುತ್ತಿದ್ದ ʼಮಹಾರಥಿ ಕರ್ಣʼ ಯಕ್ಷಗಾನ ಪ್ರದರ್ಶನದಲ್ಲಿ ಒಟ್ಟು ಮೂರು ಕರ್ಣರಿರುತ್ತಿದ್ದರು. ಮೊದಲನೆಯ ಕರ್ಣ ಹುಡುಗ, ಉತ್ಸಾಹಿ, ಪುತ್ತೂರು ಶ್ರೀಧರ ಭಂಡಾರಿಯವರ ವೇಷ. ಎರಡನೆಯ ಕರ್ಣ ಬಹುಬಗೆಯ ಕ್ಲೇಷಗಳಿಗೊಳಗಾದವನು, ಉದ್ಯೋಗ ಪರ್ವದಲ್ಲಿ...

read more

ಸುಂದರ ಮಾತಿಗೆ ಮೌನದ ತೆರೆ; 15ನೇ ವರ್ಷದಲ್ಲೇ ಅರ್ಥಗಾರಿಕೆ ಮಾಡಿದ್ದರು

ಯಕ್ಷಗಾನದ ಮಾತಿನ ಮಾಣಿಕ್ಯ ಕುಂಬಳೆ ಸುಂದರ ರಾವ್‌ ನಮ್ಮನ್ನಗಲಿದರೂ ಅವರು ಕಲೆಯ ಮೂಲಕ ಜೀವಂತವಾಗಿಯೇ ಇದ್ದಾರೆ. ಅವರು ಸಾಧನೆ, ಏರಿದ ಎತ್ತರ ಶಬ್ದಗಳಿಗೆ ನಿಲುಕದ್ದು. ಆಟ- ಕೂಟದ ವೇದಿಕೆಯಲ್ಲಿ ಮಾತಿನ ಚಕ್ರವರ್ತಿಯಾಗಿ ಮಿಂಚಿದ್ದ ಅವರಿಗೆ ಇದೊಂದು ನುಡಿನಮನ. ಯಕ್ಷಗಾನದ ಕಳೆದ 100 ವರ್ಷಗಳ ಇತಿಹಾಸದಲ್ಲಿ ನನ್ನ ಕೇಳ್ಮೆಯಲ್ಲಿ,...

read more
ಸುಂದರ ರಾವ್ ಭಾರತದ ಮೌಖಿಕ ಕಲಾ ಪರಂಪರೆಯ ಶ್ರೇಷ್ಠ ವಾಗ್ಮಿ: ಪ್ರಭಾಕರ ಜೋಶಿ

ಸುಂದರ ರಾವ್ ಭಾರತದ ಮೌಖಿಕ ಕಲಾ ಪರಂಪರೆಯ ಶ್ರೇಷ್ಠ ವಾಗ್ಮಿ: ಪ್ರಭಾಕರ ಜೋಶಿ

'ಯಕ್ಷಗಾನ ಕಲಾವಿದ ಕುಂಬಳೆ ಸುಂದರ ರಾವ್ ಅವರು ಭಾರತದ ಮೌಖಿಕ ಕಲಾ ಪರಂಪರೆಯ ಶ್ರೇಷ್ಠ ವಾಗ್ಮಿ' ಎಂದು ಸ್ಮರಿಸುತ್ತಾರೆ ಅವರ ಒಡನಾಡಿಯಾಗಿದ್ದ ಹಾಗೂ ಅವರ ಜೊತೆಗೆ ಅನೇಕ ತಾಳಮದ್ದಲೆ ಕಾರ್ಯಕ್ರಮಗಳಲ್ಲಿ ಅರ್ಥದಾರಿಯಾಗಿ ಭಾಗವಹಿಸಿದ್ದ ಖ್ಯಾತ ಯಕ್ಷಗಾನ ವಿದ್ವಾಂಸ ಮತ್ತು ಸಂಶೋಧಕ ಡಾ.ಎಂ ಪ್ರಭಾಕರ ಜೋಶಿ ಅವರು. 'ಕುಂಬ್ಳೆ ಅವರು ಬಹಳ...

read more
error: Content is protected !!
Share This