ಯಕ್ಷಲೋಕದ ಸವ್ಯಸಾಚಿಯ ಮಹಾಪ್ರಸ್ಥಾನ
ಡಾ.ತಾರಾನಾಥ ವರ್ಕಾಡಿ ಸುಮಾರು ಏಳು ದಶಕಗಳಿಗಿಂತಲೂ ಹೆಚ್ಚಿನ ಕಾಲ ರಂಗಸ್ಥಳದಲ್ಲಿ ಮೆರೆದ ಮಹಾನ್ ಕಲಾವಿದ ಕೆ. ಗೋವಿಂದ ಭಟ್ ನಮ್ಮ ನಡುವಿನಿಂದ ಎದ್ದು ಹೋಗಿದ್ದಾರೆ. ಯಕ್ಷರಂಗದ ಸಮಗ್ರತೆಯ ಸಂಕೇತವಾಗಿದ್ದ ಮೇರು ಕಲಾವಿದನ ಯುಗಾಂತ್ಯವಾಗಿದೆ. ಶ್ರೀ ಧರ್ಮಸ್ಥಳ ಮೇಳ ಒಂದರಲ್ಲೇ ಸುಧೀರ್ಘ 55 ವರ್ಷಗಳ ಕಾಲ ತಿರುಗಾಟ ಮಾಡಿದ ಕೆ. ಗೋವಿಂದ...
ಶತಾವಧಾನಿ ಆರ್.ಗಣೇಶರಿಗೆ ಪದ್ಮಭೂಷಣ ಪ್ರಶಸ್ತಿ
ಡಾ. ಆರ್. ಗಣೇಶ ಸಾರಸ್ವತ ಪ್ರಪಂಚದ ಒಂದು ಅನನ್ಯ ಪ್ರತಿಭೆ. ಪ್ರತಿಭೆಗೆ ಸಲ್ಲುವ ಏನೆಲ್ಲ ವಿಶೇಷಣಗಳು ಇವೆಯೋ ಅವುಗಳೆಲ್ಲ ಗಣೇಶರಲ್ಲಿ ನಿರ್ವಿವಾದವಾಗಿ ಅನ್ವಯವಾಗುತ್ತವೆ. ಅವರನ್ನು ಪುರುಷ ಸರಸ್ವತೀ ಎಂತಲೂ, ವಿದ್ವಲ್ಲೋಕದ ವಿಸ್ಮಯವೆಂತಲೂ ಶ್ರೇಷ್ಠ ವಾಗ್ಮೀ ಎಂತಲೂ ಕರೆಯುತ್ತಾರೆ. ಹಾಗೆಯೇ ಕವಿ, ಲೇಖಕ, ಅವಧಾನಿ, ವಿದ್ವಾಂಸ,...
ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ
ನಂದದ ನಂದಳಿಕೆ
ಡಾ. ಎಂ. ಪ್ರಭಾಕರ ಜೋಶಿ
ಶಿರಿಯಾರ ಮಂಜುನಾಯ್ಕ ಸ್ಮರಣಾರ್ಥ ಉಡುಪಿ ಕಲಾರಂಗ ಪ್ರಶಸ್ತಿ ಪುರಸ್ಕೃತ- ಹಿರಿಯ ಕಲಾವಿದ ಮೊಗೆಬೆಟ್ಟು ಹೆರಿಯ ನಾಯ್ಕ
ಬಡಗುತಿಟ್ಟಿನ ಯಕ್ಷಗಾನ ರಂಗಭೂಮಿಯಲ್ಲಿ ವೇಷಧಾರಿ ಯಾಗಿ,ಭಾಗವತನಾಗಿ, ರಂಗಕರ್ಮಿಯಾಗಿ,ಪ್ರಸಂಗಕರ್ತನಾಗಿ, ಹಲವಾರು ಸಂಘಸಂಸ್ಥೆಗಳ ಸ್ಥಾಪಕನಾಗಿ ಗುರುತಿಸಿಕೊಂಡ ತೆರೆಮರೆಯ ಹಿರಿಯ ಕಲಾವಿದ ಮೊಗೆಬೆಟ್ಟು ಹೆರಿಯ ನಾಯ್ಕ ಅವರನ್ನು ಪ್ರತಿಷ್ಟಿತ ಯಕ್ಷಗಾನ ಕಲೆಯ ಹಿತಚಿಂತಕ ಸಂಸ್ಥೆ ಯಾದ ಉಡುಪಿ ಯಕ್ಷಗಾನ ಕಲಾರಂಗವು 2024ರ ಸಾಲಿನ ಶಿರಿಯಾರ...
ಕೋಲ್ಯಾರು ಅವರ ಕಲಾ ಕೈಂಕರ್ಯ
ಕಲಾವಿದ ಕೋಲ್ಯಾರು ರಾಜು ಶೆಟ್ಟಿ ಅವರು ಮುಂಬೈ ಮಹಾನಗರದಲ್ಲಿ ಕಳೆದ ಆರು ದಶಕಗಳಿಂದ ಮಾಡುತ್ತಾ ಬಂದಿರುವ ಸಾಂಸ್ಕೃತಿಕ ಪರಿಚಾರಿಕೆ ಅನೇಕ ದೃಷ್ಟಿಯಿಂದ ನಮ್ಮ ಗಮನ ಸೆಳೆಯುತ್ತದೆ. ಸದ್ದು ಗದ್ದಲವಿಲ್ಲದೆ ಅವರು ಗೈದ ನುಡಿಸೇವೆ ಮಹತ್ವದ್ದು. ಈಗ ಅವರಿಗೆ ಎಂಬತ್ತರ ಸಂಭ್ರಮ. ಅವರ 33ನೆಯ ಕೃತಿ ಇದೀಗ ಕನ್ನಡ ವಿಭಾಗದ ನೂತನ ಪ್ರಕಟಣೆಯಾಗಿ...
ಶ್ರೀ ಶ್ರೀಧರ ಷಡಕ್ಷರಿ, ಕತಗಾಲ್, ಕುಮಟಾ
ಶ್ರೀ ಶ್ರೀಧರ ಷಡಕ್ಷರಿ, ಕತಗಾಲ್, ಕುಮಟಾ (71) - ಯಕ್ಷಗಾನ ತಮ್ಮ ಇಪ್ಪತ್ತನೇ ವಯಸ್ಸಿನಿಂದಲೇ ಯಕ್ಷಗಾನ ಕಾಶಿ ಗುಂಡಬಾಳ ಮೇಳದಲ್ಲಿ ವೇಷ ಹಾಕಲು ಸುರು ಮಾಡಿದ ಇವರು ಮುಂದೆ ಇಡಗುಂಜಿ, ಅಮೃತೇಶ್ವರಿ, ಕರ್ಕಿ ಮೇಳ ಎಲ್ಲದರಲ್ಲಿಯೂ ವಿಶೇಷವಾಗಿ ಸ್ತ್ರೀ ಪಾತ್ರ ನಿರ್ವಹಿಸಿ ತುಂಬಾ ಖ್ಯಾತಿ ಗಳಿಸಿದರು. ಅವಶ್ಯಕತೆ ಬಿದ್ದಾಗ ಹಾಸ್ಯ,...
ಜೂನ್ 23, 2024ರಂದು ಮಟ್ಟಿ ಮುರಲೀಧರ ರಾವ್ ಹಾಗೂ ಪೆರ್ಲ ಕೃಷ್ಣ ಭಟ್ ಸ್ಮರಣೆ
ಜೂನ್ 23, 2024ರಂದು ಮಟ್ಟಿ ಮುರಲೀಧರ ರಾವ್ ಹಾಗೂ ಪೆರ್ಲ ಕೃಷ್ಣ ಭಟ್ ಸ್ಮರಣೆಯಲ್ಲಿ ನೀಡಲ್ಪಡುವ ಯಕ್ಷಗಾನ ಕಲಾರಂಗ ಪ್ರಶಸ್ತಿ ಸ್ವೀಕರಿಸಲಿರುವ ಈರ್ವರು ಕಲಾ ಸಾಧಕರ ಕಿರು ಪರಿಚಯ ಜಬ್ಬಾರ್ ಸಮೊ ಅವಕಾಶವನ್ನು ಆಸಕ್ತಿಯಿಂದ ಬಳಸಿಕೊಂಡು ಪ್ರಯತ್ನಶೀಲರಾದಾಗ ದೊಡ್ಡ ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ಉತ್ತಮ ಉದಾಹರಣೆ ಜಬ್ಬಾರ ಸಮೊ....
ಮರೆಯಾದ ಯಕ್ಷಗಾನದ ಜೇನು ಕೊರಳು
ಡಾ.ಎಂ.ಪ್ರಭಾಕರ ಜೋಶಿ, ಹಿರಿಯ ವಿದ್ವಾಂಸರು, ಸಂಶೋಧಕರು, ವಿಮರ್ಶಕರು ಹಿರಿಯ ಪ್ರಸಿದ್ಧ, ಯಶಸ್ವಿ ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರ ನಿಧನ ಯಕ್ಷಗಾನ ರಂಗಕ್ಕೆ ಮತ್ತು ನನ್ನಂತಹ ಅನೇಕ ಆಪ್ತ ಕಲಾವಿದರಿಗೆ ವೈಯಕ್ತಿಕ ನಷ್ಟ ಕೂಡ. ಕಳೆದ ಅರ್ಧ ಶತಮಾನದ ಯಕ್ಷಗಾನದ ಇತಿಹಾಸದಲ್ಲಿ ಧಾರೇಶ್ವರರಿಗೆ ಪ್ರತ್ಯೇಕವಾದ, ವಿಶಿಷ್ಟವಾದ...
ಅಮೃತ ನಮನ
ಡಿ. ಎಸ್. ಶ್ರೀಧರ ಪ್ರೊ|ಅಮೃತರು ಅಸ್ತಂಗತರಾದರು ಎಂಬ ವರ್ತಮಾನ ಬಂದಾಗ ಅನ್ನಿಸಿದ್ದು.ಕರಾವಳಿ ಕರ್ನಾಟಕ ಸಾಹಿತ್ಯ ಕ್ಷೇತ್ರದ ಅತ್ಯಂತ ಸಮರ್ಥರೊಬ್ಬರನ್ನು ಕಳೆದುಕೊಂಡೆವು…ಎಂದು. ಅವರನ್ನು ಮನೆಯಲ್ಲಿ ಕಂಡು ಮಾತಾಡಿಸಬೇಕೆಂಬ ಇಚ್ಛೆ ಉಳಿದೇಹೋಯಿತು.ಕಳೆದವರ್ಷ ಅವರು ಪತ್ರ ಬರೆದು ಪ್ರಸಂಗ ಸಾಹಿತ್ಯದ ರಚನೆಯನ್ನು ಬಿಡದೆ ಮುಂದುವರಿಸಿ...
ಕಳೆದುಹೋದ ಜಾನಪದ ಸಿರಿಸಂಶೋಧಕ, ವಿದ್ವಾಂಸ ಪು. ಶ್ರೀ.
ಡಾ। ಎಂ. ಪ್ರಭಾಕರ ಜೋಶಿ ಮಹತ್ವದ ವಿದ್ವಾಂಸರು ಒಬ್ಬರ ಬಳಿಕ ಒಬ್ಬರು ಅಗಲಿ ಹೋಗುತ್ತಿದ್ದಾರೆ. ಮೊನ್ನೆ ತಾನೇ ನಮ್ಮನ್ನಗಲಿದ ಹಿರಿಯ ಸಂಶೋಧಕ, ಕಲಾವಿದ, ಅಧ್ಯಾಪಕ, ಭಾಗವತ, ಮಾಹಿತಿ ನಿಧಿ ಪು. ಶ್ರೀನಿವಾಸ ಭಟ್ಟರ ನಿಧನ ಯಕ್ಷಗಾನ, ಕಾವ್ಯ, ಜಾನಪದ ಸಂಶೋಧನೆಗಳಿಗಾದ ಎಂತಹ ನಷ್ಟ ಎಂಬುದನ್ನು ಅವರನ್ನು ಬಲ್ಲ. ಅವರಿಂದ ಮಾರ್ಗದರ್ಶನ...
ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ವಿದ್ವಾಂಸ ಶ್ರೀ ಎಂ.ಪ್ರಭಾಕರ ಜೋಶಿ
ಕೆ. ಶ್ರೀಕರ ಭಟ್ ಮರಾಠೆ, ಮುಂಡಾಜೆ ಯಕ್ಷಗಾನ ರಂಗದ ಇತಿಹಾಸ, ಪರಂಪರೆ, ಆಶಯ, ತಿಟ್ಟು-ಮಟ್ಟುಗಳ ಸ್ವರೂಪ, ಸಂಪ್ರದಾಯ, ಸ್ಥಿತಿ-ಗತಿ, ಸ್ಥಿತ್ಯಂತರ, ವರ್ತಮಾನ, ಈ ರಂಗದ ಹಿರಿಯರ ಸಿದ್ಧಿ-ಸಾಧನೆಗಳ ಮಾಹಿತಿ, ಅಲ್ಲಿನ ಸೌಂದರ್ಯ ಮೀಮಾಂಸೆ, ಕಲಾ ಮೌಲ್ಯಗಳು, ಸೈದ್ಧಾಂತಿಕ ಅಂಶಗಳು - ಈ ಎಲ್ಲವನ್ನೂ ಸೂತ್ರಬದ್ಧವಾಗಿ ಮತ್ತು ಅಷ್ಟನ್ನೂ...
ರಜತ ಸಂಭ್ರಮದ ಕಡೆ ಹೆಮ್ಮೆಯ ನಡೆ… ಅಜೆಕಾರು ಕಲಾಭಿಮಾನಿ ಬಳಗ ನಡೆದು ಬಂದ ದಾರಿ
ಯಕ್ಷಗಾನ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದ ಅಜೆಕಾರು ಕಲಾಭಿಮಾನಿ ಬಳಗ ಇದೀಗ ಇಪ್ಪತ್ತೊಂದು ವರ್ಷಗಳನ್ನು ಪೂರೈಸುತ್ತಿದೆ. ಈ ಸಂದರ್ಭದಲ್ಲಿ ಇದರ ಸ್ಥಾಪಕ ಸಂಚಾಲಕ, ಕಲಾವಿದ, ಸಂಘಟಕ ಶ್ರೀ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರನ್ನು ಮಾತಾಡಿಸಿದಾಗ ಅವರಿಂದ ದೊರೆತ ಉತ್ತರಗಳ ಸಾರವೇ ಪ್ರಸ್ತುತ ಲೇಖನ. ಮುಂಬಯಿ ನಗರ ಸೇರಿದ ಶೆಟ್ಟರು...













