View & Review

ಮರೆಯಲಾಗದ ಮಹಾನುಭಾವರು

ಮರೆಯಲಾಗದ ಮಹಾನುಭಾವರು

ಯಕ್ಷಗಾನವನ್ನು ಯಕ್ಷಗಾನೀಯವಾಗಿ ಬೆಳೆಸಿ ಉಳಿಸಿದ ಕೀರ್ತಿ ಶೇಷ ಕಲಾವಿದರ ಕುರಿತಾದ ಸಮಗ್ರ ಮಾಹಿತಿ ಲೇಖನ ಇರುವ ನಾಲ್ಕು ಸಂಪುಟಗಳು. ಮರೆಯಲಾಗದ ಮಹಾನುಭಾವರು ಎಂಬ ಶೀರ್ಷಿಕೆಯ ಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ದ ಪ್ರಕಾಶನದಲ್ಲಿ ಪ್ರಕಾಶವಾಗಿರುತ್ತದೆ. ಒಟ್ಟು ನಾಲ್ಕು ಸಂಪುಟಗಳ ಮುಖಬೆಲೆ ೧೭೦೦/-...

read more
ರಂಗಸ್ಥಳದ ರಾಜ ‘ಅರುವ’

ರಂಗಸ್ಥಳದ ರಾಜ ‘ಅರುವ’

ಅದು 2018. ನುಡಿಸಿರಿಯಲ್ಲಿ ನನಗೆ ಪ್ರಶಸ್ತಿಯ ಹೊಣೆ. ಪ್ರಶಸ್ತಿಗೆ ಆಯ್ಜೆಯಾಗಿದ್ದ ಅರುವದವರ ಬಯೊಡಾಟದೊಂದಿಗೆ ಅವರ ಮಗ ದೇವಿ ಪ್ರಸಾದರು ಕಚೇರಿಗೆ ಬಂದಿದ್ದರು. ಅವರಲ್ಲಿ ಅರುವದವರ ಪಾತ್ರವನ್ನು ನಾನು ಬಾಲ್ಯದಲ್ಲಿ ಬೆರಗಿನಿಂದ ಕಂಡ ದಿನಗಳನ್ನು ನೆನಪಿಸಿದ್ದೆ. ಅವರದ್ದೊಂದು ಕೃತಿ ಅವಶ್ಯಕ ಬರಲೇ ಬೇಕು ಅಂದೆ. ದೇವಿಪ್ರಸಾದರು...

read more

ಡಾ. ಪ್ರಭಾಕರ ಜೋಷಿಯವರ “ತತ್ವ ಮನನ”

ಡಾ.ಪ್ರಭಾಕರ ಜೋಷಿ ಯಕ್ಷಗಾನ ಕ್ಷೇತ್ರದ ಪ್ರಮುಖ "ಧ್ವನಿ". ಇವರ ಅಧ್ಯಯನ ವ್ಯವಸಾಯ ತತ್ವಶಾಸ್ತ್ರ ಕ್ಷೇತ್ರಕ್ಕೂ ಹಬ್ಬಿದೆ. ಅದರಲ್ಲೂ ಭಾರತೀಯ ತತ್ವಶಾಸ್ತ್ರದ ಕುರಿತಂತೆ ಒಂದು ರೀತಿಯ obsessionನಿಂದ ಕೂಡಿದ ಆಸಕ್ತಿ ಮತ್ತು ತತ್ವಶಾಸ್ತ್ರದ ಕುರಿತಂತೆ ಒಂದು ಶಬ್ದ ನಾವಾಡಿದರೆ ತಾಸುಗಟ್ಟಲೆ ಅದರ ಕುರಿತು ಮಾತಾಡುವ ಉಮೇದು...

read more
ಶಕುಂತಲೋಪಾಖ್ಯಾನ

ಶಕುಂತಲೋಪಾಖ್ಯಾನ

ಕಾಳಿದಾಸನ 'ಅಭಿಜ್ಞಾನ ಶಾಕುಂತಲ' ಓದಿದವರಿಗೆ ವ್ಯಾಸರ 'ಶಕುಂತಲೋಪಾಖ್ಯಾನ' ಹೊಸ ಸಂವೇದನೆಯನ್ನೇ ಉಂಟುಮಾಡುತ್ತದೆ. ಕಳೆದ ವಾರ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದವರು ವಿದ್ವಾನ್ ಗ.ನಾ.ಭಟ್ಟರು ಕನ್ನಡಕ್ಕೆ ಅನುವಾದಿಸಿದ ಶಕುಂತಲೋಪಾಖ್ಯಾನವನ್ನು ಬಿಡುಗಡೆಗೊಳಿಸಿದ್ದಾರೆ. ಪುಸ್ತಕಪ್ರೇಮಿಗಳು ಇದನ್ನು ಖರೀದಿಸಿ ಓದಬೇಕಾಗಿ ವಿನಂತಿ....

read more
ಯಕ್ಷಗಾನದಲ್ಲಿ ಭಾರತೀಯತೆ

ಯಕ್ಷಗಾನದಲ್ಲಿ ಭಾರತೀಯತೆ

೧ ಭಾರತೀಯವಾದೊಂದು ಚಿಂತನಾಕ್ರಮ ಇದೆಯೇ? ಇದ್ದರೆ ಹೇಗಿದೆ ಎಂಬ ಕುರಿತು ಅನೇಕ ಚಿಂತಕರು ಪ್ರತ್ಯಕ್ಷ, ಪರೋಕ್ಷವಾಗಿ ಚರ್ಚಿಸಿದ್ದಾರೆ (ಸ್ವಾಮಿ ವಿವೇಕಾನಂದ, ಡಾ. ಎಸ್ ರಾಧಾಕೃಷ್ಣನ್, ಪ್ರೊ ಎ.ಕೆ. ರಾಮಾನುಜನ್, ಹೀಗೆ ಇನ್ನೆಷ್ಟೋ ಜನರು). ಹೌದು, ಭಾರತೀಯ ಜೀವನ-ಚಿಂತನ ವಿಧಾನವೊಂದು ಇದೆ. ಹಾಗೆಯೇ ಭಾರತೀಯ ಸಂವೇದನೆಯೆಂಬುದೂ ಒಂದಿದೆ...

read more

ತಾಳಮದ್ದಲೆ ಕಥನದ ಉಯ್ಯಾಲೆ

ಉಲಿಯ ಉಯ್ಯಾಲೆತಾಳಮದ್ದಲೆ ಎಂಬ ಮೋಹಕ ಲೋಕರಾಧಾಕೃಷ್ಣ ಕಲ್ಚಾರ್ಅಕ್ಷರ ಪ್ರಕಾಶನ, ಹೆಗ್ಗೋಡುಪುಟ 168, ಬೆಲೆ ರೂ.170, 2022 ಪ್ರಮುಖ ಅರ್ಥದಾರಿ, ಲೇಖಕ,ಅಂಕಣಕಾರ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರು ತನ್ನ ತಾಳಮದ್ದಲೆಯ ಆಸಕ್ತಿ,ಪ್ರವೃತ್ತಿ, ಪ್ರಗತಿ,ಅರ್ಥ ಚಿಂತನೆಗಳನ್ನು ಹೆಣೆದು ರಚಿಸಿ,ಈಗ ಸಂಕಲನವಾಗಿಸಿದ ಈ ಲೇಖನ ಮಾಲೆ ಯಕ್ಷಗಾನದ...

read more
error: Content is protected !!
Share This