ರಂಗಸ್ಥಳದ ರಾಜ ‘ಅರುವ’
ಅದು 2018. ನುಡಿಸಿರಿಯಲ್ಲಿ ನನಗೆ ಪ್ರಶಸ್ತಿಯ ಹೊಣೆ. ಪ್ರಶಸ್ತಿಗೆ ಆಯ್ಜೆಯಾಗಿದ್ದ ಅರುವದವರ ಬಯೊಡಾಟದೊಂದಿಗೆ ಅವರ ಮಗ ದೇವಿ ಪ್ರಸಾದರು ಕಚೇರಿಗೆ ಬಂದಿದ್ದರು. ಅವರಲ್ಲಿ ಅರುವದವರ ಪಾತ್ರವನ್ನು ನಾನು ಬಾಲ್ಯದಲ್ಲಿ ಬೆರಗಿನಿಂದ ಕಂಡ ದಿನಗಳನ್ನು ನೆನಪಿಸಿದ್ದೆ. ಅವರದ್ದೊಂದು ಕೃತಿ ಅವಶ್ಯಕ ಬರಲೇ ಬೇಕು ಅಂದೆ. ದೇವಿಪ್ರಸಾದರು...
ಯಕ್ಷ ಸುವರ್ಣ
ಡಾ. ಪ್ರಭಾಕರ ಜೋಷಿಯವರ “ತತ್ವ ಮನನ”
ಡಾ.ಪ್ರಭಾಕರ ಜೋಷಿ ಯಕ್ಷಗಾನ ಕ್ಷೇತ್ರದ ಪ್ರಮುಖ "ಧ್ವನಿ". ಇವರ ಅಧ್ಯಯನ ವ್ಯವಸಾಯ ತತ್ವಶಾಸ್ತ್ರ ಕ್ಷೇತ್ರಕ್ಕೂ ಹಬ್ಬಿದೆ. ಅದರಲ್ಲೂ ಭಾರತೀಯ ತತ್ವಶಾಸ್ತ್ರದ ಕುರಿತಂತೆ ಒಂದು ರೀತಿಯ obsessionನಿಂದ ಕೂಡಿದ ಆಸಕ್ತಿ ಮತ್ತು ತತ್ವಶಾಸ್ತ್ರದ ಕುರಿತಂತೆ ಒಂದು ಶಬ್ದ ನಾವಾಡಿದರೆ ತಾಸುಗಟ್ಟಲೆ ಅದರ ಕುರಿತು ಮಾತಾಡುವ ಉಮೇದು...
ಯಕ್ಷ ಪುರುಷೋತ್ತಮ
ಯಕ್ಷಜೊಂಪೆ ಅರೆಬಾಸೆ ಯಕ್ಷಗಾನ ಪ್ರಸಂಗ
ಅರೆಬಾಸೆ ಯಕ್ಷಗಾನ ವೀರಮಣಿ ಕಾಳಗ
ಇತ್ತೀಚಿಗೆ ಪ್ರಕಟವಾಗಿರುವ ವಿಶಿಷ್ಟ ಪುಸ್ತಕಗಳು
ಶಕುಂತಲೋಪಾಖ್ಯಾನ
ಕಾಳಿದಾಸನ 'ಅಭಿಜ್ಞಾನ ಶಾಕುಂತಲ' ಓದಿದವರಿಗೆ ವ್ಯಾಸರ 'ಶಕುಂತಲೋಪಾಖ್ಯಾನ' ಹೊಸ ಸಂವೇದನೆಯನ್ನೇ ಉಂಟುಮಾಡುತ್ತದೆ. ಕಳೆದ ವಾರ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದವರು ವಿದ್ವಾನ್ ಗ.ನಾ.ಭಟ್ಟರು ಕನ್ನಡಕ್ಕೆ ಅನುವಾದಿಸಿದ ಶಕುಂತಲೋಪಾಖ್ಯಾನವನ್ನು ಬಿಡುಗಡೆಗೊಳಿಸಿದ್ದಾರೆ. ಪುಸ್ತಕಪ್ರೇಮಿಗಳು ಇದನ್ನು ಖರೀದಿಸಿ ಓದಬೇಕಾಗಿ ವಿನಂತಿ....
ಯಕ್ಷಗಾನದಲ್ಲಿ ಭಾರತೀಯತೆ
೧ ಭಾರತೀಯವಾದೊಂದು ಚಿಂತನಾಕ್ರಮ ಇದೆಯೇ? ಇದ್ದರೆ ಹೇಗಿದೆ ಎಂಬ ಕುರಿತು ಅನೇಕ ಚಿಂತಕರು ಪ್ರತ್ಯಕ್ಷ, ಪರೋಕ್ಷವಾಗಿ ಚರ್ಚಿಸಿದ್ದಾರೆ (ಸ್ವಾಮಿ ವಿವೇಕಾನಂದ, ಡಾ. ಎಸ್ ರಾಧಾಕೃಷ್ಣನ್, ಪ್ರೊ ಎ.ಕೆ. ರಾಮಾನುಜನ್, ಹೀಗೆ ಇನ್ನೆಷ್ಟೋ ಜನರು). ಹೌದು, ಭಾರತೀಯ ಜೀವನ-ಚಿಂತನ ವಿಧಾನವೊಂದು ಇದೆ. ಹಾಗೆಯೇ ಭಾರತೀಯ ಸಂವೇದನೆಯೆಂಬುದೂ ಒಂದಿದೆ...
ತಾಳಮದ್ದಲೆ ಕಥನದ ಉಯ್ಯಾಲೆ
ಉಲಿಯ ಉಯ್ಯಾಲೆತಾಳಮದ್ದಲೆ ಎಂಬ ಮೋಹಕ ಲೋಕರಾಧಾಕೃಷ್ಣ ಕಲ್ಚಾರ್ಅಕ್ಷರ ಪ್ರಕಾಶನ, ಹೆಗ್ಗೋಡುಪುಟ 168, ಬೆಲೆ ರೂ.170, 2022 ಪ್ರಮುಖ ಅರ್ಥದಾರಿ, ಲೇಖಕ,ಅಂಕಣಕಾರ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರು ತನ್ನ ತಾಳಮದ್ದಲೆಯ ಆಸಕ್ತಿ,ಪ್ರವೃತ್ತಿ, ಪ್ರಗತಿ,ಅರ್ಥ ಚಿಂತನೆಗಳನ್ನು ಹೆಣೆದು ರಚಿಸಿ,ಈಗ ಸಂಕಲನವಾಗಿಸಿದ ಈ ಲೇಖನ ಮಾಲೆ ಯಕ್ಷಗಾನದ...
ಉಲಿಯ ಉಯ್ಯಾಲೆ – ತಾಳಮದ್ದಲೆಯೆಂಬ ಮೋಹಕ ಲೋಕ
ರಾಧಾಕಷ್ಣ ಕಲ್ಚಾರ್
ಪರಕಾಯ ಪ್ರವೇಶ ಭಾಗ – ೨
ರಾಧಾಕೃಷ್ಣ ಕಲ್ಚಾರ್
ತುಳು ಯಕ್ಷಗಾನ ಪ್ರಸಂಗ ಸಂಪುಟ
ಯಕ್ಷಗಾನ ವೇಷ ಕ್ರಮ ಬಡಗು (ನಡು) ತಿಟ್ಟು
ಹೆಗ್ಗಡೆ ಅವರ ಅಂತರಂಗದ ಅಪೂರ್ವ ದರ್ಶನವನ್ನು ಮಾಡಿಸುವ ವಿಶಿಷ್ಟ ಕೃತಿ
ಡಾ.ಎಂ.ಪ್ರಭಾಕರ ಜೋಶಿ ಅವರ ಹೊಸ ಪುಸ್ತಕ 'ಶ್ರೀ ವೀರೇಂದ್ರ ಹೆಗ್ಗಡೆ ದೃಷ್ಟಿ ಮತ್ತು ಸೃಷ್ಟಿ' ಡಾ.ಎಂ.ಪ್ರಭಾಕರ ಜೋಶಿ ಅವರ ಹೊಸ ಪುಸ್ತಕ 'ಶ್ರೀ ವೀರೇಂದ್ರ ಹೆಗ್ಗಡೆ ದೃಷ್ಟಿ ಮತ್ತು ಸೃಷ್ಟಿ' ಒಂಬತ್ತು ಲೇಖನಗಳಲ್ಲಿ ಹೆಗ್ಗಡೆ ಅವರ ಅಂತರಂಗದ ಅಪೂರ್ವ ದರ್ಶನವನ್ನು ಮಾಡಿಸುವ ವಿಶಿಷ್ಟ ಕೃತಿ. ಚೊಕ್ಕ ಚಿಕ್ಕ ಮಾತುಗಳಲ್ಲಿ ಜೋಶಿ ಅವರು...