ಆ ಲೋಚನ
ಚಿಂತನೆಯ ಸೆಳಕು - ಸಾಂತ್ವನದ ಬೆಳಕು - ರಾಧಾಕೃಷ್ಣ ಕಲ್ಚಾರ್ ಆ ಲೋಚನ ವೀಕ್ಷಿಸಿದೆ. ಮೊದಲೇ ಕೆಲವು ಓದಿದ್ದೆನಷ್ಟೆ. ವಿಶಿಷ್ಟವಾದ ಗುಚ್ಛ. ಕಾವ್ಯದ ತುಣುಕುಗಳನ್ನು ಪೋಣಿಸಿ ವಿಸ್ತರಿಸಿದ ಪ್ರತಿಫಲನಾತ್ಮಕ ಲೋಚನ.ಹದವಾದ ಭಾಷೆ,ಅತಿಯಲ್ಲದ ನಿರೂಪಣೆ. ಎಲ್ಲ ಹಂತದ ಸಾಕ್ಷರರಿಗೆ ಓದಬೇಕೆನಿಸುವಂತಹುದು. ಸೌಮ್ಯ ಓಟ, ಲಲಿತ ಸುಂದರ....
ಪ್ರಸಂಗ ಸಾಹಿತ್ಯದ ಮಹತ್ವದ ದಾಖಲೆ: ಪೂಂಜ ಸಂಪುಟಗಳು
ಪ್ರಕಟಣೆಯ ಕೋರಿಕೆಯೊಂದಿಗೆ • ಅಂಬುರುಹ, ಲವ, ಕುಶ, ಯಕ್ಷಗಾನ ಪ್ರಸಂಗ ಸಂಪುಟಗಳು.• ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ೨೦೧೬• ಪುಟಗಳು ೪೮೬, ೫೭೨, ರೂ ೧೦೦೦/- (೫೦೦+೫೦೦) ಅರ್ವಾಚೀನ ಕಾಲದ ಶ್ರೇಷ್ಠ ಯಕ್ಷಗಾನ ಕವಿಗಳಲ್ಲಿ, ಸುಜ್ಞ ಭಾಗವತರಲ್ಲಿ ಒಬ್ಬರಾದ ಶ್ರೀ ಬೊಟ್ಟಿಕೆರೆ...
ಅರ್ಥಾಯನ – ಯಕ್ಷಗಾನ ತಾಳಮದ್ದಳೆ ಅರ್ಥಗಾರಿಕೆ : ಒಂದು ವಿಶ್ಲೇಷಣೆ
ಡಾ. ರಮಾನಂದ ಬನಾರಿ
‘ಸಾಮಗ ಪಡಿದನಿ’
ನುಡಿ-ನಮನ 2003. ಪೂಜ್ಯ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀ ಪಾದಂಗಳವರು, ಶ್ರೀ ಪಲಿಮಾರು ಮಠ - ಇವರ ಸಂಕಲ್ಪದ 'ಶ್ರೀರಾಮ ಕಥಾ ವಾಹಿನಿ' ಸರಣಿ ತಾಳಮದ್ದಳೆಯ ಸಮಾರೋಪ. ನನ್ನ 'ಶೇಣಿ ಚಿಂತನ' ಕೃತಿ ಬಿಡುಗಡೆ. 'ಸಾಮಗ ಪಡಿದನಿ'ಗೆ ಅಂದೇ ಬೀಜಾಂಕುರ. ಎಂಟು ವರುಷದ ಬಳಿಕ ಮೊಳಕೆಯೊಡೆಯಿತು. ಮಿತ್ರ ವಾಸುದೇವ ರಂಗಾಭಟ್ಟರಿಂದ ಚಿಗುರಿತು....
ಭಾವಾವೇಶ ಕಲಾಜೀವಿಗೊಂದು ಪ್ರಣತಿ
- ಡಾ. ಎಂ.ಪ್ರಭಾಕರ ಜೋಶಿ ನಮ್ಮ ಕಾಲದ ಓರ್ವ ಶ್ರೇಷ್ಠ ಕಲಾವಾಗ್ಮಿ, ಮಾತಿನ ಲೋಕದ ಭಾವಾವೇಶಜೀವಿ ಮಲ್ಪೆ ರಾಮದಾಸ ಸಾಮಗರ ಒಡನಾಟ, ನೆನಪು, ರಂಗದ ಮೇಲಣ ಸಹವರ್ತಿತ್ವ - ಇವೆಲ್ಲ ಒಂದೊಂದು ವಿಶಿಷ್ಟ ಆಪ್ಯಾಯಮಾನ ಅನುಭವಗಳು. ಅಂತಹ ಅನುಭವ ಪಡೆದ ಅದೃಷ್ಟವಂತರಲ್ಲಿ ನಾನೂ ಒಬ್ಬ. ನಿಜಹೆಸರಿಗಿಂತಲೂ, ಸಣ್ಣ ಸಾಮಗರೆಂದೆ ನಮಗವರು...
ಪರಕಾಯ ಪ್ರವೇಶ
Bharatiya Tatvashastra Pravesha
(An introduction to Indian philosophy) Authors: Dr. M. Prabhakar Joshy N3 Peaceland, Pinto Lane, Mangalore- 575004 Prof. M A Hegde, Mandlikoppa, Siddapura Tq, Uttara Kannada Dist - 581340 Published by: Akshara Prakshana, Heggodu (Sagara), Karnataka-577417 Number of...
ಕವಿ ಲಕ್ಷ್ಮೀಶನ ಜೈಮಿನಿ ಭಾರತ ಆಧಾರಿತ ಯಕ್ಷಗಾನ ಪ್ರಸಂಗಗಳು
ಡಾ. ಎಂ. ಪ್ರಭಾಕರ ಜೋಶಿ ಹತ್ತನೆಯ ಶತಮಾನದ ಬಳಿಕ ಪ್ರಕರ್ಷಕ್ಕೆ ಬಂದು ಮುಂದೆ ಭಾರತದಾದ್ಯಂತ ಒಂದು ದೊಡ್ಡ ಸಾಂಸ್ಕೃತಿಕ ಅಲೆಯಾಗಿ, ಚಳುವಳಿಯಾಗಿ ರೂಪುಗೊಂಡದ್ದು ಭಕ್ತಿ ಪಂಥ. ಅದರಲ್ಲೂ ವಿಶೇಷವಾಗಿ; ವೈಷ್ಣವ ಭಕ್ತಿ ಸಂಪ್ರದಾಯಗಳು. ಅದರ ವಾಹಕಗಳಾಗಿ ಹುಟ್ಟಿಕೊಂಡ (ಅಥವಾ ಮೊದಲೆ ಇದ್ದ ಪ್ರಕಾರಗಳ ರೂಪಾಂತರವಾಗಿ ಮೈದಳೆದ)...
ಶಿಕ್ಷಣ ಲಕ್ಷಣಕ್ಕೆ ಅಕ್ಕರೆಯ ನಲ್ನುಡಿ
ಯಕ್ಷ ದ್ವಾದಶಾಮೃತಮ್ ಪ್ರಸಂಗ ಮಾಲಿಕಾ
ಡಾ. ಪಟ್ಟಾಜೆ ಗಣೇಶ ಭಟ್
ಯಕ್ಷಗಾನ ರಂಗ ವೈಭವ
ಯಕ್ಷಗಾನ ಸ್ಥಿತಿಗತಿ ಒಂದು ವಿಮರ್ಶೆ
ಯಕ್ಷಗಾನ ಸ್ಥಿತಿಗತಿ - ಡಾ. ಎಂ ಪ್ರಭಾಕರ ಜೋಷಿ ಇತ್ತೀಚೆಗೆ ಹಿರಿಯ ವಿದ್ವಾಂಸ, ಯಕ್ಷ ಚಿಂತಕ ಶ್ರೀ ಡಾ. ಎಂ ಪ್ರಭಾಕರ ಜೋಷಿಯವರ ಮನೆಗೆ ಹೋಗಿದ್ದಾಗ ಎರಡು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದರು. ವೃತ್ತಿಯಲ್ಲಿ ಪ್ರಾಧ್ಯಾಪಕರೂ ಸಹ ಆಗಿದ್ದ ಜೋಷಿಯವರಿಗೆ ಓದುವಿಕೆಯ ಮಹತ್ವ ಬಹಳಷ್ಟು ತಿಳಿದಿದೆ. ಹಾಗಾಗಿ ಅದೇ ಬೆಳೆಯನ್ನು...
ಚೌಕಿ ಏಸಗೊಂಜಿ ಅಪ್ಪೆಬಂಜಿ
ರಾಜಶ್ರೀ ಟಿ. ರೈ ಪೆರ್ಲ
ಅಗರಿ ಮಾರ್ಗ
ಮುನ್ನುಡಿ ನನ್ನ ಪ್ರಿಯ ಮಿತ್ರರೂ ಉದೀಯಮಾನ ಕಲಾವಿಮರ್ಶಕರೂ ಸ್ವಯ೦ ಉತ್ತಮ ಲಯವಾದ್ಯ ಕಲಾವಿದರು ಆದ ಕೃಷ್ಣ ಪ್ರಕಾಶ ಉಳಿತ್ತಾಯರ ಈ “ಅಗರಿ ಮಾರ್ಗ”ದಲ್ಲಿ ನಡೆದಾಡುತ್ತಿದ್ದ೦ತೆ ನನ್ನ ಮನಸ್ಸಿನ ಕಿ೦ಡಿಯಲ್ಲಿ ಅನೇಕ ಅ೦ಶಗಳು ಇಣುಕಿ ಮಿ೦ಚಿ ಮರೆಯಾಗುತ್ತಿದ್ದುವು. ಈ ಅ೦ಶಗಳನ್ನು ಹಾಗೆಯೇ ನಿಮ್ಮ ಮು೦ದಿಡಲು ಬಯಸುವೆ-‘ಅಗರಿ ಮಾರ್ಗವು’...
ಹಾರಿ ಹೋದ ಹಕ್ಕಿಗಳು
- ಡಾ. ರಮಾನಂದ ಬನಾರಿ ಮಂಜೇಶ್ವರ