Yakshagana

ಏಕಾದಶೋತ್ತರ ಶತ ತಾಳಮದ್ದಳೆ: ಕುರಿಯ ಪ್ರತಿಷ್ಠಾನದ ಯಕ್ಷಯಾನ

25 ಅಂದಾಗ ಆದೀತೋ ಎಂದರು. 50 ರ ಕಡೆಗೆ ಎಂದಾಗ ಕೂಡೀತೋ ಎಂದರು. 75 ಆಗೋ ಸಾಧ್ಯತೆ ಎಂದಾಗ ಮಾಡಿಯಾರೋ ಕಂದರ. 100 ಆಯ್ತು ಎಂದಾಗ ಏನೋ ಆಯ್ತು ಅಂದರು. ಈಗ 125 ರ ಕಡೆಗೆ ಹೋಗ್ತಾ ಇದೆ. ತಾಳಮದ್ದಳೆ ಎಂಬ ವಾಚಿಕ ಅಭಿವ್ಯಕ್ತಿಯ, ವಾಗ್ ವೈಭವದ, ಮಾತೇ ಕತೆಯಾದ, ಮಾತಿನ ಅರಮನೆಯಾದ, ಮಾತಿನ ಮಂಟಪ ಕಟ್ಟುವ ಯಕ್ಷಗಾನದ ಅಪೂರ್ವ ಪ್ರಭೇದ....

ರತ್ನಾವತಿ ಪ್ರಸಂಗ: ಕೆಲವು ಸಂದೇಹಗಳು

ಪ್ರಶ್ನೆ: ಕವಿ ಮುದ್ದಣ ವಿರಚಿತ ರತ್ನಾವತಿ ಕಲ್ಯಾಣ ಯಕ್ಷಗಾನ ಪ್ರಸಂಗದಲ್ಲಿ ಕೆಲವು ತಾರ್ಕಿಕ ಅಸಂಬದ್ಧತೆಗಳು ಕಾಣುತ್ತವೆ. 1. ದೃಢವರ್ಮ ರಾಜನು ಚಿತ್ರಧ್ವಜನಲ್ಲಿ ಪರಾಜಿತನಾಗಿ ಮಿತ್ರನಾದ ವಿಂಧ್ಯಕೇತನೆಂಬ ಕಿರಾತರಾಜನನ್ನು ನೆನೆದಾಗ, ಆತನು ಕೂಡಲೇ ಬರುವುದು! ಈ ರೀತಿ ನೆನೆದಾಗ ಬರುವ ಪೌರಾಣಿಕ, ದೈವಿಕ ಹಿನ್ನೆಲೆಯೂ ಆ...

ಡಾ. ಜೋಷಿ -ಶಂಭುಶರ್ಮ ದಶಕದ ಬಳಿಕ ಮುಖಾಮುಖಿ: ವಿದ್ವತ್ಪೂರ್ಣ ಮಾತು ಮೆರೆದ ಎಡನೀರಿನ ‘ಮಾಗಧವಧೆ’

ಡಾ. ಜೋಷಿ -ಶಂಭುಶರ್ಮ ದಶಕದ ಬಳಿಕ ಮುಖಾಮುಖಿ: ವಿದ್ವತ್ಪೂರ್ಣ ಮಾತು ಮೆರೆದ ಎಡನೀರಿನ ‘ಮಾಗಧವಧೆ’

ಶ್ರೀಮದೆಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರ ದ್ವಿತೀಯ ಚಾತುರ್ಮಾಸದ ಸಲುವಾಗಿ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ(ರಿ)ಸಂಪಾಜೆ ಪ್ರಾಯೋಜಿತ ಶ್ರೀಕೃಷ್ಣ ಚರಿತಮ್ ತಾಳಮದ್ದಳೆ ಸಪ್ತಾಹ ವರ್ತಮಾನ ಕಾಲಕ್ಕೆ ಬೌದ್ಧಿಕ ಮತ್ತು ವಾಚಿಕ ಶ್ರೇಷ್ಠತೆಯ ಮಾದರಿ ತಾಳಮದ್ದಳೆಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ನಾಲ್ಕು...

ಯಕ್ಷಗಾನದೊಳಗೊಂದು ಡಿಜಿಟಲ್ ಕ್ರಾಂತಿ

ಯಕ್ಷಗಾನ ನಮ್ಮ ನಾಡಿನ ಸಾಂಸ್ಕೃತಿಕ ಸಲ್ಲಕ್ಷಣಗಳಲ್ಲಿ ಒಂದು. ಬಹು ಹಿಂದೆ ಎತ್ತಿನಗಾಡಿ ಅಥವಾ ತಲೆಯ ಮೇಲೆ ಪೆಟ್ಟಿಗೆಯನ್ನು ಹೊತ್ತು ಊರಿನಿಂದ ಊರಿಗೆ ತಿರುಗಾಟ ಮಾಡಿ, ಗದ್ದೆ, ಬಯಲಿನಲ್ಲಿ ರಂಗಸ್ಥಳವನ್ನು ಕಟ್ಟಿಕೊಂಡು, ಸಾವಿರಾರು ಮನಸ್ಸುಗಳಿಗೆ ನಿತ್ಯವೂ ಕಲಾ ಸಾಕ್ಷ್ಯಾತ್ಕಾರವನ್ನು ಉಣಬಡಿಸುತ್ತಿರುವ ಈ ಮಾಧ್ಯಮ ನೂರಾರು...

ನೋಡಬೇಕಾದ ಯಕ್ಷಗಾನ ಕಲಾಸಂಬಂಧೀ ಮಾತುಕತೆ

ಭಾಗವಹಿಸಿದ ಕಲಾವಿಮರ್ಶಕರು ದಿ.ಈಶ್ವರಯ್ಯಡಾ. ಎಂ.ಪ್ರಭಾಕರ ಜೋಷಿಡಾ. ರಾಘವ ನಂಬಿಯಾರ್ https://youtu.be/_KZlocBxhFk ಯಕ್ಷಗಾನದ ರೂಪ- ನಿರೂಪಣ, ಬಣ್ಣಗಳ ಔಚಿತ್ಯ,ಯಕ್ಷಗಾನ ಸಂಗೀತವೆಂಬುದು ಸ್ವಂತ ನೆಲೆಯುಳ್ಳ ಅಪ್ಪಟ ಪ್ರಾಚೀನ ರಂಗ ಸಂಗೀತ; ಯಕ್ಷಗಾನ ಸಾಹಿತ್ಯ; ಛಂದಸ್ಸು ಮತ್ತು ತಾಳ; ಭಾಗವತಿಕೆಯಲ್ಲಿ ಸಂಗೀತದ ( ಆಲಾಪ-...

ಹನ್ನಾರ ಮೇಳ – ಇದು‌ಮುಳುಗಿ ಹೋದ ಕಲಾಸಂಸ್ಥೆಯೊಂದರ ಕಥೆ

ಈ ಮೇಳ ಎರಡು ಹಂತದಲ್ಲಿ ಮೆರೆದು ನಿಜಾರ್ಥದಲ್ಲಿ ಮುಳುಗಡೆಯಾಯಿತು. ಹನ್ನಾರ ಎಂಬುದು ಹಿಂದಿನ ಕನ್ನಡಜಿಲ್ಲೆಯ, ಇಂದಿನ ಶಿವಮೊಗ್ಗಜಿಲ್ಲೆಯ ಒಂದು ಮಾಗಣೆ (ಸೀಮೆ)ಯ ಮುಖ್ಯಸ್ಥಳ. ಸುಮಾರು ಕ್ರಿ.ಶ ೧೭೫೦ರ ಸುಮಾರಿಗೆ ಪ್ರಾರಂಭವಾಗಿ ೧೯೦೦ ರವರೆಗೆ ಇದ್ದ ಈ ಮೇಳ ಕಾರಣಾಂತರಗಳಿಂದ ನಿಂತು ಹೋಗಿತ್ತು. ಇದು ಇತ್ತು ಎಂಬುದು ಈ ಪ್ರದೇಶದಲ್ಲಿ...

ಯಕ್ಷಗಾನ-ಸಾಂಸ್ಕೃತಿಕ ಶ್ರೀಮಂತಿಕೆ

ಯಕ್ಷಗಾನ-ಸಾಂಸ್ಕೃತಿಕ ಶ್ರೀಮಂತಿಕೆ

ಡಾ. ಎಂ. ಪ್ರಭಾಕರ ಜೋಶಿ ಸಂಸ್ಕೃತಿ ಎಂದರೆ ಪ್ರಕೃತಿಯನ್ನು ಆಧರಿಸಿ ಮಾನವನು ನಿರ್ಮಿಸಿದ ಜೀವನ ವಿನ್ಯಾಸ ವಿಧಾನ. Designs of life. ಸಹಜವಾದುದು ಪ್ರಕೃತಿ. ನಿರ್ಮಿತವಾದುದು ಸಂಸ್ಕೃತಿ. ಉದಾ: ಮರ ಮತ್ತು ಅದರಿಂದ ಮಾಡಿದ ಶಿಲ್ಪ, ಕುರ್ಚಿ, ಅಡಿಕೋಲು ಇತ್ಯಾದಿ ನಿರ್ಮಾಣಗಳೆಲ್ಲಾ ಸಂಸ್ಕೃತಿ ವೈವಿಧ್ಯಗಳೇ. ಕಲೆ, ಸಾಹಿತ್ಯ, ಕ್ರೀಡೆ,...

ಆನ್ ಲೈನ್ ತಾಳಮದ್ದಳೆ ಕೂಟ

ವಿಶ್ವಕ್ಕೇ ವಕ್ಕರಿಸಿದ ಮಾರಕ ರೋಗ ಕೊರೋನಾದಿಂದಾಗಿ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿರುವಂತೆಯೇ , ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನವೂ ಇದಕ್ಕೆ ಹೊರತಾಗಲಿಲ್ಲ . ನಾವು ಮೂಡಬಿದಿರೆಯಲ್ಲಿ ಕಳೆದ ಏಳು ವರ್ಷಗಳಿಂದ ಯಕ್ಷೋಪಾಸನಂ ಸಂಘದ ವತಿಯಿಂದ ಪ್ರತೀ ಮಂಗಳವಾರ ಹೊಸ ಮಾರಿಗೂಡಿಯಲ್ಲಿ ನಡೆಸಿಕೊಂಡು ಬರುತ್ತಿದ್ದ ವಾರದಕೂಟವೂ ಕಳೆದ...

ಯಕ್ಷಗಾನ ಮತ್ತು ವಿಮರ್ಶೆ

ಕೆಲಸಮಯದಿಂದ ಯಕ್ಷಗಾನ ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ಯಕ್ಷಗಾನ ಮತ್ತು ವಿಮರ್ಶೆಯ ಸುತ್ತ ಸಾಕಷ್ಟು ಚರ್ಚೆಯಾಗುತ್ತಿರುವುದನ್ನು ಗಮನಿಸಿ ಈ ಲೇಖನ. ಇಲ್ಲಿ ಮಾತ್ರ ಕಾಣಿಸುವ ಆಶು ಸಂಭಾಷಣಾ ಕೌಶಲ ಉಳಿದ ಕಲೆಗಳಿಗಿಂತ ಭಿನ್ನವಾಗಿ ಯಕ್ಷಗಾನವನ್ನು ಎತ್ತರಿಸಿದೆ ಎಂಬುದು ನನ್ನ ನಂಬುಗೆ. ನಮ್ಮ ಅದೃಷ್ಟಕ್ಕೆ ಹೊಸ ನಾಗರೀಕತೆ ಇತಿಹಾಸದ...

ಯಕ್ಷಗಾನ: ಕೆಲವು ಮುನ್ನೋಟಗಳು

ಯಕ್ಷಗಾನ: ಕೆಲವು ಮುನ್ನೋಟಗಳು

ಡಾ. ಎಂ. ಪ್ರಭಾಕರ ಜೋಶಿ -1- ಯಕ್ಷಗಾನವು, ಕಳೆದ ಒಂದು ನೂರು ವರ್ಷಗಳ ಅವಧಿಯಲ್ಲಿ ಹಲವು ಹಂತಗಳ ಬದಲಾವಣೆಗಳನ್ನು ಕಂಡಿದ್ದು, ಅದರ ಸ್ಥೂಲವಾದೊಂದು ಚಿತ್ರವನ್ನು ಕಲ್ಪಿಸುವಷ್ಟು ಮಾಹಿತಿಗಳು- ಆರಂಭಿಕ ಹಂತದ ಬಗೆಗೂ ನಮಗೆ ಸಿಗುತ್ತದೆ. 1940ರ ಬಳಿಕದ ಸಂಗತಿಗಳು ಸಾಕಷ್ಟು ವಿವರವಾಗಿಯೆ ನಮ್ಮ ಮುಂದಿವೆ. ಕ್ರಿ. 1900, 1930, 1950,...

error: Content is protected !!
Share This