ತಮ್ಮ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮದಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯಕ್ಷಗಾನ ಕಲಾರಂಗದ ಪದಾಧಿಕಾರಿಗಳು 15-07-2022 ರಂದು ಭೇಟಿಯಾಗಿ ಅಭಿನಂದಿಸಿ, ಫಲ-ಪುಷ್ಪ ಸಮರ್ಪಿಸಿ ಅವರ ಆಶೀರ್ವಾದ ಪಡೆದರು. ಅಧ್ಯಕ್ಷರಾದ ಎಮ್. ಗಂಗಾಧರ ರಾವ್ ನೇತೃತ್ವದ ತಂಡದಲ್ಲಿ ಉಪಾಧ್ಯಕ್ಷರಾದ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ಕಾರ್ಯದರ್ಶಿ ಮುರಲಿ ಕಡೆಕಾರ್, ಜತೆ ಕಾರ್ಯದರ್ಶಿ ನಾರಾಯಣ ಎಮ್. ಹೆಗಡೆ, ಬಿ. ಭುವನಪ್ರಸಾದ್ ಹೆಗ್ಡೆ ಮತ್ತು ಪಿ. ಕೃಷ್ಣಮೂರ್ತಿ ಭಟ್ ಜತೆಗಿದ್ದರು.
Yaksha Updates
- ಮರೆಯಾದ ಯಕ್ಷಗಾನದ ಜೇನು ಕೊರಳು
- ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನಿಧನ
- ಯಕ್ಷಧ್ರುವ ಟ್ರಸ್ಟ್ ಸಾಗರದಾಚೆಗೂ ಬಾಂಧವ್ಯ ಬೆಸೆದಿದೆ – ವಾಸುದೇವ ಐತಾಳ್
- ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್ಮೆಂಟ್ ಟ್ರೈನಿಂಗ್ ಆಂಡ್ ರಿಸರ್ಚ್ ಸೆಂಟರ್ ಉದ್ಘಾಟನಾ ಸಮಾರಂಭ
- ಡಾ. ಕೆ. ಚಿನ್ನಪ್ಪ ಗೌಡರ ” ಸಿರಿ ಸಂಧಿ ” ಕೃತಿ – ವಿಮರ್ಶಾತ್ಮಕ ಟಿಪ್ಪಣಿ
- ವಿಶ್ವ ಕೊಂಕಣಿ ಕೇಂದ್ರದಲ್ಲಿ ಮೈಕಲ್ ಡಿಸೊಜಾ ವಿಶನ್ ಕೊಂಕಣಿ ಪುಸ್ತಕ ಕಾರ್ಯಕ್ರಮ
- ಅಮೃತಾನುಸಂಧಾನ – ರಾಷ್ಟ್ರೀಯ ವಿಚಾರ ಸಂಕಿರಣ
- ಕಡತೋಕ ಕೃತಿ – ಸ್ಮೃತಿ : ಯಕ್ಷರಂಗೋತ್ಸವ