Introduction

Yakshagana is a rare and unique traditional theatre of Karnataka state in India and has a recorded history of more than five centuries. It is a rich artistic blend of racy music, forceful dance, extempore speech and gorgeous costumes, this art combines the features of opera as well as drama, the characteristics of moral education and mass entertainment. Propagation and preservation of traditional arts is one of the challenges of modern world that is fast changing, making everything transient in the worldly sense. Art cannot survive without generous patronage and art cannot grow without sense for good taste. Both these require unified efforts of all art lovers. We should try to make Yakshagana a world heritage. Society has responsibility towards art and artists.

Yakshagana.com was launched on the World Wide Web on 11th March 2000. A pioneer effort to create a Cultural Portal of Coastal Karnataka was conceived & produced by Vasudeva Aithala. Dr. M.Prabhakara Joshy a scholar, teacher, critic, author and performer is the Co-Founder, Director and Chief Editor of the this portal.

Yakshagana

Yakshagana is a traditional theater form prevalent in the coastal districts of Uttarakannada (North Canara) Dakshina Kannada (south canara), Kasaragod and areas adjacent to western-ghats – parts of Shivamogga, Chikkamagaluru and Kodagu district. It is a comprehensive theater form containing dance, music, costume, makeup, spoken word, and art traditions all with distinct style. It is considered a total theater and a well developed art form rich in content and form in all its aspects.
Yakshagana is traditionally a full night theater, with preliminaries story episodes presented as a song-dance-word-dramatic continuum. It has known history of over five centuries. and very living and vibrant today with about forty professional troops and hundreds of other groups practicing it.
The coastal and malenadu areas are lit with yakshagana belaku seve (service to god in lights- that means lights of the stage). Yakshagana has its greatness, issues, its presents status, past history and rich traditions and materials in its various aspects.
This websites www.yakshagana.com is an attempt to showcase the various aspects and facets this great art and to spread knowledge, information and  awareness and to create and art loving community.

Other Traditional Theatre

Yakshagana is closely related to many similar traditional operatic art forms all over the country and South East Asia like Ankhia Nata –Bhaona of Assam, Parahlada Nata of Odisha, Jathra of Bengal, therukoothu of Tamilnadu, Kathakali of Kerala.

Bhagavatham forms of Andhra region, Ramayana dances of Bali, Vietnam, Cambodia, and even the Chinese opera and so on This section tries to examine these sister and cousin arts, to promote a better understanding of Yakshagana and other art forms to view them in a wider perspective.

Research

Research and study is an important component of art academies. Yakshagana research has a history of a century.The past one hundred years have produced a number of high standard papers, findings, studies and documentations. Including doctoral work. We try to present these studies here – in two ways. brief summary of a work to draw attention. Essays on research projects, findings and discussions, Including new and old publications.

ಸಂಶೋಧನೆ:

ಸಂಶೋಧನೆ ಮತ್ತು ಅಧ್ಯಯನಗಳು ಕಲೆಯ ಶೈಕ್ಷಣಿಕತೆಗೆ, ಅರ್ಥೈಸುವಿಕೆಗೆ ಬಹುಮುಖ್ಯ ಅಂಗಗಳು. ಯಕ್ಷಗಾನ ಸಂಶೋಧನೆಗೆ ಸುಮಾರು ಒಂದು ಶತಮಾನದ ಚರಿತ್ರೆ ಇದೆ. ಈ ಅವಧಿಯಲ್ಲಿ ಹಲವು ಉತ್ತಮ ಮಟ್ಟದ ಸಂಶೋಧನೆಗಳು, ಅಧ್ಯಯನಗಳು, ದಾಖಲಾತಿಗಳು ನಡೆದಿದ್ದು, ಈಗಲೂ ನಡೆಯುತ್ತಿವೆ.

ಈ ವಿಭಾಗದಲ್ಲಿ 1) ಹಿಂದಿನ ಅಂತಹ ಕೃತಿಗಳ ಕಡೆ ಗಮನ ಸೆಳೆಯುವ ಕಿರುಬರಹಗಳು.

2) ಹಿಂದಿನ ಮತ್ತು ಹೊಸ ಸಂಶೋಧನ ವಿಚಾರಗಳು, ಲೇಖನಗಳು, ಚರ್ಚೆಗಳು, ಟಿಪ್ಪಣಿಗಳು ಒಳಗೊಂಡಿರುತ್ತವೆ.

 

Events

Yakshagana, like any lively area of culture, is full of events – programmes, workshops, demonstrations, documentations, anniversaries, honours, art festivals and such academic and celebrative organisations.

We showcase them here briefly – as news and comments.

ವಾರ್ತೆ – ಘಟನೆ :

ಎಲ್ಲ ಸಕ್ರಿಯ ಸಾಂಸ್ಕೃತಿಕ ರಂಗಗಳಂತೆ ಯಕ್ಷಗಾನವೂ ಘಟನೆ, ವಾರ್ತೆ, ಸಮಾಚಾರಗಳಿಂದ ತುಂಬಿದೆ. ಪ್ರದರ್ಶನ, ಕಾರ್ಯಕ್ರಮ, ಸಭೆ, ಗೋಷ್ಠಿ, ಕಮ್ಮಟ, ದಾಖಲೀಕರಣ, ವಾರ್ಷಿಕೋತ್ಸವ, ಕಲಾಪರ್ವ, ಸರಣಿಗಳು, ಮಾನ ಸಂಮಾನ, ಸಂಸ್ಮರಣಾದಿಗಳು, ಅಂತೆಯೆ ವ್ಯಕ್ತಿ ಸಂಸ್ಥೆಗಳ ಸುದ್ದಿಗಳು ಈ ವಿಭಾಗದಲ್ಲಿ ಕಾಣಿಸಿಕೊಳ್ಳುತ್ತವೆ.

 

Review

Yakshagana is a cultural realm that can boast of multifaceted activity – performance, documentation, introductory and critical studies, e productions, photo books, data base indices, Prasanga compositions, hand books and so on.

We attempt, in this section, to outline and review such important works.

ಪರಿಚಯ ಸಮೀಕ್ಷೆ

ಯಕ್ಷಗಾನವೆಂಬುದು ಬಹುಮುಖಿ ಕ್ರಿಯಾಕ್ಷೇತ್ರ. ಇಲ್ಲಿ ಪ್ರದರ್ಶನದ ಜೊತೆಗೆ – ದಾಖಲಾತಿ, ಪರಿಚಯಾತ್ಮಕ ಮತ್ತು ಪ್ರೌಢ ಅಧ್ಯಯನ ಗ್ರಂಥಗಳು, ವಿದ್ಯುನ್ಮಾನ ಪ್ರದರ್ಶನ, ಚಿತ್ರಸಂಗ್ರಹ, ಕೋಶ-ಸೂಚಿಗಳು, ಪ್ರಸಂಗ ರಚನೆಗಳು, ಕೈಪಿಡಿಗಳು ಮೊದಲಾದವು. ಈ ಕ್ಷೇತ್ರವು ಹೆಮ್ಮೆಪಡುವ ರೀತಿಯಲ್ಲಿ ಬಂದಿವೆ.

ಈ ವಿಭಾಗದಲ್ಲಿ ಅಂತಹ ಗ್ರಂಥ, ದಾಖಲಾತಿ, ಕೃತಿಗಳ ಪರಿಚಯ- ವಿಮರ್ಶೆ ಇರುತ್ತದೆ.

 

Karavali

Karavali means the coast. This section is for the cultural richness of the coastal Karnataka area.

The area between Kali and Karwar, from the Arabian sea to the Western Ghats. This region has great variety and rich cultural flowerings. Many languages, Kannada, Tulu, Malayalam, Konkani, Marathi, Byari, Urdu live here harmoniously.

The area can boast of a being real model of natural Globalization. Karavali has a beautiful landscape great tradition in learning in temple art, in literature, in food, rituals, industry, and so on

This section tries to examine the various aspects and specialties of Coastal Karnataka .

Profile

Cultural forms exist, express, grow and excel through persons and institutions. They are the ‘holders’ of the arts and forms, the Kaladharas. Through their learning, knowledge, creativity commitment and service they contribute, to continue it, to enrich it and hand it down to posterity.

In this section we profile briefly, – artists, practitioners, experts, critics, connoisseurs, poets, researches, organizers and organizations, art institutions – that are iconic and art are the pride of this field.

ಕೃತಿ ಸಮೀಕ್ಷೆ:

ಸಾಂಸ್ಕೃತಿಕ ಪ್ರಕಾರಗಳ ಇರುವು, ಉಳಿವು, ಅಭಿವ್ಯಕ್ತಿ, ಬೆಳವಣಿಗೆ, ಉನ್ನತಿಗಳ ವ್ಯಕ್ತಿ ಮತ್ತು ಸಂಸ್ಥೆಗಳಿಂದ. ಅವರೆ ಕಲಾಧರರು. ಜ್ಞಾನ, ಅಧ್ಯಯನ, ಸೃಜನ ಕಾರ್ಯ, ಬದ್ದತೆ, ಸೇವೆ, ಮತ್ತು ಕೊಡುಗೆಗಳಿಂದ ಅವರು ಕಲೆಯ ಮುಂದುವರಿಕೆ, ಶ್ರೀಮಂತಿಕೆ, ಮುಂದಿನ ಜನಾಂಗಕ್ಕೆ ನೀಡಿಕೆಗಳಿಗೆ ಕಾರಣೀಭೂತರು.

ಈ ವಿಭಾಗದಲ್ಲಿ ನಾವು ಯಕ್ಷಗಾನದ ಹೆಮ್ಮೆಯೆನಿಸುವ ಅಂತಹ ಕಲಾವಿದರು, ಕವಿಗಳು, ಪ್ರವೃತ್ತರು, ತಜ್ಞರು, ವಿಮರ್ಶಕ, ಸಂಶೋಧಕರು, ಪೋಷಕರು ಮತ್ತು ಸಂಸ್ಥೆ ಸಂಘಟನೆಗಳನ್ನು ಚಿಕ್ಕದಾಗಿ ಪರಿಚಯಿಸುತ್ತೇವೆ.

Thalamaddale

Thalamaddale is an indoor form of Yakshagana It is Yakshagana without dance and costume, an oral form with a song word combination depicting story episodes (Prasangas) with a very high level of improvised dialogue system thalamaddale is model of great creativity in oral art.

This section is for the understanding thalamaddale and will also feature audio video exhibits of that art.

ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ-2023

ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ-2023 ರಲ್ಲಿ ಆರು ಗೋಷ್ಠಿಗಳು ಸಂಪನ್ನಗೊಂಡವು. ಪ್ರತಿ ಗೋಷ್ಠಿಗೆ ಒಬ್ಬರು ಅಧ್ಯಕ್ಷರು,ಮೂವರು ಪ್ರಬಂಧಕಾರರು ಮತ್ತು ಒಬ್ಬರು ನಿರ್ವಾಹಕರು ಸೇರಿದಂತೆ 30 ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಲಾಗಿತ್ತು. ಅವರಲ್ಲಿ ಒಬ್ಬರನ್ನುಳಿದು ಎಲ್ಲ ವಿದ್ವಾಂಸರು ಭಾಗವಹಿಸಿದ್ದರು.‌ ಎಲ್ಲಾ ಗೋಷ್ಠಿಗಳು...

ಅಂಬಾತನಯ ಮುದ್ರಾಡಿಯವರಿಗೆ ನುಡಿನಮನ ಕಾರ್ಯಕ್ರಮ

ಹಿರಿಯ ಸಾಹಿತಿ, ಶಿಕ್ಷಕ, ಹರಿದಾಸ,ಜಿನದಾಸ, ಅರ್ಥಧಾರಿ, ಕಲಾವಿದ, ನಾಟಕಕಾರ ಅಂಬಾತನಯ ಮುದ್ರಾಡಿಯವರಿಗೆ ನುಡಿನಮನ ಕಾರ್ಯಕ್ರಮ ಎಲ್ಲ ಸಂಘಟನೆಗಳ ಸಹಯೋಗದೊಂದಿಗೆ ಇಂದು (27-02-2023) ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಿತು. ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿಯವರು ತಾನು ಅಂಬಾತನ ಮುದ್ರಾಡಿಯವರೊಂದಿಗೆ...

ಅಂಬಾತನಯ ಮುದ್ರಾಡಿ ಸ್ಮರಣೀಯ ಚಿತ್ರಗಳು

ನಮ್ಮನ್ನಗಲಿದ ಅಂಬಾತನಯ ಮುದ್ರಾಡಿಯವರು ಫೆಬ್ರವರಿ 11ರಂದು ಉಡುಪಿಯಲ್ಲಿ ಜರುಗಿದ ಯಕ್ಷಗಾನ ಸಮ್ಮೇಳನದಲ್ಲಿ ಪಾಲ್ಗೊಂಡು ಸಂತಸ ಪಟ್ಟ ಕೆಲವು ಸ್ಮರಣೀಯ...

ಕಣ್ಮರೆಯಾದ ಯಕ್ಷಲೋಕದ ಧ್ರುವ ನಕ್ಷತ್ರ

ಕುಂಬಳೆ ಸುಂದರ ರಾವ್ (ಮಾರ್ಚ್೨೦, ೧೯೩೪- ನವಂಬರ ೩೦, ೨೦೨೨) ಇಡೀ ರಾತ್ರಿ ನಡೆಯುತ್ತಿದ್ದ ʼಮಹಾರಥಿ ಕರ್ಣʼ ಯಕ್ಷಗಾನ ಪ್ರದರ್ಶನದಲ್ಲಿ ಒಟ್ಟು ಮೂರು ಕರ್ಣರಿರುತ್ತಿದ್ದರು. ಮೊದಲನೆಯ ಕರ್ಣ ಹುಡುಗ, ಉತ್ಸಾಹಿ, ಪುತ್ತೂರು ಶ್ರೀಧರ ಭಂಡಾರಿಯವರ ವೇಷ. ಎರಡನೆಯ ಕರ್ಣ ಬಹುಬಗೆಯ ಕ್ಲೇಷಗಳಿಗೊಳಗಾದವನು, ಉದ್ಯೋಗ ಪರ್ವದಲ್ಲಿ...

ರಂಗದಲ್ಲೇ ಹೃದಯಾಘಾತದಿಂದ ಕುಸಿದು ಕಲಾವಿದ ನಿಧನ

ನಿನ್ನೆ 22-12-2022ರಂದು ಕಟೀಲಿನ ಸರಸ್ವತಿ ಸದನದಲ್ಲಿ ತ್ರಿಜನ್ಮ ಮೋಕ್ಷದ ಶಿಶಿಪಾಲನ ಪಾತ್ರದಲ್ಲಿರುವಾಗಲೇ ಕಲಾವಿದ ಪ್ರಸಂಗಕರ್ತ ಗುರುವಪ್ಪ ಬಾಯಾರು (58) ನಿಧನ ಹೊಂದಿದರು. ಕಾಸರಗೋಡು ಸಮೀಪದ ಬಾಯಾರಿನ ಕರಿಯ ದೇವಾಡಿಗ - ಸರಸ್ವತೀ ದಂಪತಿ ಮಗನಾದ ಗುರುವಪ್ಪರು 10ನೇ ತರಗತಿಯವರೆಗೆ ಓದಿ ಉಪಜೀವಿತಕ್ಕೆ ಹೋಟೆಲ್‍ನಲ್ಲಿ...

ಅಪಘಾ ತ: ಯಕ್ಷಗಾನ ಭಾಗವತ ತಿಮ್ಮಪ್ಪ
ಬಾಳೆಹದ್ದ ನಿಧನ

ಯಕ್ಷಗಾನ ಭಾಗವತಿಕೆ ಹಾಗೂ ಸಂಗೀತದಲ್ಲಿ ಅಪಾರ ಜ್ಞಾನ ಹೊಂದಿದ್ದ, ತಾಲ್ಲೂಕಿನ ತಿಮ್ಮಪ್ಪ ಭಾಗವತ ಬಾಳೆಹದ್ದ (59), ಎರಡು ಕಾರುಗಳ ನಡುವೆ ನಡೆದ ಅಪಘಾ ತದಲ್ಲಿ ಮಂಗಳವಾರ ಸಂಜೆ ನಿಧನರಾದರು. ತಾಲ್ಲೂಕಿನ ಹಿತ್ಲಳ್ಳಿ ಬಳಿ ಅವರಿದ್ದ ಕಾರಿಗೆ, ಎದುರಿನಿಂದ ಬಂದ ಕಾರು ಡಿಕ್ಕಿಯಾಗಿ ಗಂಭೀರ ಸ್ವರೂಪದಿಂದ ಗಾಯಗೊಂಡಿದ್ದರು. ತಂದೆ,...

ಸುಂದರ ಮಾತಿಗೆ ಮೌನದ ತೆರೆ; 15ನೇ ವರ್ಷದಲ್ಲೇ ಅರ್ಥಗಾರಿಕೆ ಮಾಡಿದ್ದರು

ಯಕ್ಷಗಾನದ ಮಾತಿನ ಮಾಣಿಕ್ಯ ಕುಂಬಳೆ ಸುಂದರ ರಾವ್‌ ನಮ್ಮನ್ನಗಲಿದರೂ ಅವರು ಕಲೆಯ ಮೂಲಕ ಜೀವಂತವಾಗಿಯೇ ಇದ್ದಾರೆ. ಅವರು ಸಾಧನೆ, ಏರಿದ ಎತ್ತರ ಶಬ್ದಗಳಿಗೆ ನಿಲುಕದ್ದು. ಆಟ- ಕೂಟದ ವೇದಿಕೆಯಲ್ಲಿ ಮಾತಿನ ಚಕ್ರವರ್ತಿಯಾಗಿ ಮಿಂಚಿದ್ದ ಅವರಿಗೆ ಇದೊಂದು ನುಡಿನಮನ. ಯಕ್ಷಗಾನದ ಕಳೆದ 100 ವರ್ಷಗಳ ಇತಿಹಾಸದಲ್ಲಿ ನನ್ನ ಕೇಳ್ಮೆಯಲ್ಲಿ,...

ಕಿಶೋರ ಯಕ್ಷಗಾನ ಸಂಭ್ರಮ-2022

ಕಿಶೋರ ಯಕ್ಷಗಾನ ಸಂಭ್ರಮ-2022ರ 4ನೇ ದಿನದ ಪ್ರದರ್ಶನವಾಗಿ ನಿನ್ನೆ (30-11-2022) ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಮಣಿಪಾಲ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಶಶಿಪ್ರಭಾ ಪರಿಣಯ (ನಿ: ಶಾಂತಾರಾಮ ಆಚಾರ್ಯ) ಹಾಗೂ ಕಿದಿಯೂರು ಎಸ್.ವಿ.ಎಸ್.ಟಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ರುಕ್ಮಾವತಿ ಕಲ್ಯಾಣ (ನಿ: ನಿತ್ಯಾನಂದ...

ಸುಂದರ ರಾವ್ ಭಾರತದ ಮೌಖಿಕ ಕಲಾ ಪರಂಪರೆಯ ಶ್ರೇಷ್ಠ ವಾಗ್ಮಿ: ಪ್ರಭಾಕರ ಜೋಶಿ

'ಯಕ್ಷಗಾನ ಕಲಾವಿದ ಕುಂಬಳೆ ಸುಂದರ ರಾವ್ ಅವರು ಭಾರತದ ಮೌಖಿಕ ಕಲಾ ಪರಂಪರೆಯ ಶ್ರೇಷ್ಠ ವಾಗ್ಮಿ' ಎಂದು ಸ್ಮರಿಸುತ್ತಾರೆ ಅವರ ಒಡನಾಡಿಯಾಗಿದ್ದ ಹಾಗೂ ಅವರ ಜೊತೆಗೆ ಅನೇಕ ತಾಳಮದ್ದಲೆ ಕಾರ್ಯಕ್ರಮಗಳಲ್ಲಿ ಅರ್ಥದಾರಿಯಾಗಿ ಭಾಗವಹಿಸಿದ್ದ ಖ್ಯಾತ ಯಕ್ಷಗಾನ ವಿದ್ವಾಂಸ ಮತ್ತು ಸಂಶೋಧಕ ಡಾ.ಎಂ ಪ್ರಭಾಕರ ಜೋಶಿ ಅವರು. 'ಕುಂಬ್ಳೆ ಅವರು ಬಹಳ...

ಪ್ರಶಸ್ತಿಗೆ ಬೆಲೆ ಬಂತು : ಅಭಿನಂದನೆಗಳು

ರಾಜ್ಯೋತ್ಸವ ಪ್ರಶಸ್ತಿಯ ಈ ಬಾರಿಯ ಯಾದಿ ಡಾ. ಎಂ. ಪ್ರಭಾಕರ ಜೋಶಿಯವರ ಹೆಸರಿನಿಂದ ಧನ್ಯವಾಯಿತು. ಪ್ರದೇಶ, ವಯಸ್ಸು, ಜಾತಿ, ಆರೋಗ್ಯ ಇತ್ಯಾದಿ ನಿಜವಾಗಿ ಕಲಾ ಸಾಧನೆಯಲ್ಲಿ ಅಪ್ರಸ್ತುತವಾಗಿದ್ದರೂ ಪ್ರಶಸ್ತಿ ಆಯ್ಕೆಯಲ್ಲಿ ಮುಖ್ಯ ಮಾನದಂಡ ಆಗುವ ಸರಕಾರಿ ವ್ಯವಸ್ಥೆಯಲ್ಲಿ ಜೋಶಿಯವರಿಗೆ (76) ಈ ಮನ್ನಣೆ ದೊರೆಯಲು ತುಂಬ...

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ – ಸಪ್ತಕ ಸಂಸ್ಥೆಯಿಂದ ಅಭಿನಂದನೆ

ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪಟ್ಟಿ ನೋಡಿದೆ. ಅವರಲ್ಲಿ ಈರ್ವರನ್ನು ಸಪ್ತಕ ಸಂಸ್ಥೆ ನಾಲ್ಕಾರು ವರ್ಷಗಳ ಹಿಂದೆಯೇ ಸನ್ಮಾನಿಸಿ ಗೌರವಿಸಿದೆ. ಶ್ರೀಯುತ ಸುಬ್ರಹ್ಮಣ್ಯ ಧಾರೇಶ್ವರ ಅವರು ಸುಮಾರು ನಲವತ್ತೈದು ವರ್ಷಗಳಿಂದ ಪರಿಚಿತರು. ನಾನು ಗೋಕರ್ಣದಲ್ಲಿ ಕರ್ನಾಟಕ ಬ್ಯಾಂಕ್ ನಲ್ಲಿ ವೃತ್ತಿಯಲ್ಲಿ ಇದ್ದಾಗ ಇವರು ಹದಿನೈದು ಹದಿನಾರರ...

ಅಭಿಜ್ಞ ಡಾ. ಪ್ರಭಾಕರ ಜೋಷಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ

ಕಾರ್ಕಳ ತಾಲೂಕಿನ ಮಾಳದಿಂದ ಮಂಗಳೂರಿಗೆ ಬಂದು ನೆಲೆಸಿದ ತನ್ನ ಅದಮ್ಯ ಜೀವನಾಸಕ್ತಿ ಮಗು ಸಹಜ ಕುತೂಹಲಗಳಿಂದ ಬೆಳೆದ ಡಾ.ಪ್ರಭಾಕರ ಜೋಷಿ ಎಂಬ ಯಕ್ಷಗಾನದ ಹೆಮ್ಮೆಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾದ ಹಿನ್ನೆಲೆಯಲ್ಲಿ ಅವರನ್ನು ಕಾಣುವ ಪ್ರಯತ್ನವಿದು. ಯಕ್ಷಗಾನ -ತಾಳಮದ್ದಳೆ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧಕರಿವರು. ದಿ.ಶೇಣಿ...

ಡಾ. ಪ್ರಭಾಕರ ಜೋಷಿಯವರ “ತತ್ವ ಮನನ”

ಡಾ.ಪ್ರಭಾಕರ ಜೋಷಿ ಯಕ್ಷಗಾನ ಕ್ಷೇತ್ರದ ಪ್ರಮುಖ "ಧ್ವನಿ". ಇವರ ಅಧ್ಯಯನ ವ್ಯವಸಾಯ ತತ್ವಶಾಸ್ತ್ರ ಕ್ಷೇತ್ರಕ್ಕೂ ಹಬ್ಬಿದೆ. ಅದರಲ್ಲೂ ಭಾರತೀಯ ತತ್ವಶಾಸ್ತ್ರದ ಕುರಿತಂತೆ ಒಂದು ರೀತಿಯ obsessionನಿಂದ ಕೂಡಿದ ಆಸಕ್ತಿ ಮತ್ತು ತತ್ವಶಾಸ್ತ್ರದ ಕುರಿತಂತೆ ಒಂದು ಶಬ್ದ ನಾವಾಡಿದರೆ ತಾಸುಗಟ್ಟಲೆ ಅದರ ಕುರಿತು ಮಾತಾಡುವ ಉಮೇದು...

ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಶ್ರೀ ಡಾ. ಎಂ. ಪ್ರಭಾಕರ ಜೋಶಿ ಅವರಿಗೆ ಅಭಿನಂದನೆಗಳು!!

ಯಕ್ಷಗಾನ ಕ್ಷೇತ್ರದಲ್ಲಿ ಬಹುಮುಖೀ ಸಾಧನೆಗೈದಿರುವ ಡಾ| ಜೋಶಿ ಅವರು ಕರ್ನಾಟಕದ ಬಹುಶ್ರುತ ವಿದ್ವಾಂಸರು. ಕಲಾವಿದ, ಸಂಶೋಧಕ, ಯಕ್ಷಗಾನ ಕೋಶದ ನಿರ್ಮಾಪಕ, ವಿಮರ್ಶಕ, ಸಂಪನ್ಮೂಲ ವ್ಯಕ್ತಿಯಾಗಿ ಅವರದ್ದು ಅಚ್ಚಳಿಯದ ಛಾಪು. 1946ರಲ್ಲಿ ಕಾರ್ಕಳ ತಾಲೂಕಿನ ಮಾಳದಲ್ಲಿ ಜನಿಸಿದ ಅವರದ್ದು ಸಾಹಿತ್ಯಿಕ-ಕಲಾಕುಟುಂಬ. ವಿದ್ಯಾರ್ಥಿ...

ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2022: ಡಾ. ಪ್ರಭಾಕರ ಜೋಶಿ, ಧಾರೇಶ್ವರ, ಎಂ.ಎ.ನಾಯಕ್, ಸರಪಾಡಿ ಅಶೋಕ ಶೆಟ್ಟರಿಗೆ ಪ್ರಶಸ್ತಿ

2022ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳ ಪಟ್ಟಿಯನ್ನು ಘೋಷಿಸಲಾಗಿದ್ದು, ಯಕ್ಷಗಾನ ಕ್ಷೇತ್ರದಲ್ಲಿ ಹಿರಿಯ ವಿದ್ವಾಂಸ, ತಾಳಮದ್ದಳೆ ಅರ್ಥಧಾರಿ ಡಾ. ಎಂ. ಪ್ರಭಾಕರ ಜೋಶಿ, ಹಿರಿಯ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ, ಕಲಾವಿದರಾದ ಎಂ.ಎ.ನಾಯಕ್ ಹಾಗೂ ಸರಪಾಡಿ ಅಶೋಕ್ ಶೆಟ್ಟಿ ಅವರಿಗೆ ರಾಜ್ಯೋತ್ಸವ ಪುರಸ್ಕಾರ ಘೋಷಣೆಯಾಗಿದೆ....

ಅಕ್ಟೋಬರ್ 15, 2022 ಸರ್ಪಂಗಳ ಪ್ರಶಸ್ತಿ ಪ್ರದಾನ

ಕಲಾಪೋಷಕ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸಂಸ್ಮರಣೆ, ಹನ್ನೊಂದನೆಯ ವರ್ಷದ ಸರ್ಪಂಗಳ ಯಕ್ಷೋತ್ಸವ ಮತ್ತು ಸರ್ಪಂಗಳ ಪ್ರಶಸ್ತಿ ಪ್ರದಾನ ಸಮಾರಂಭವು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಅಕ್ಟೋಬರ್ 15, 2022 ರಂದು ರಾತ್ರಿ 9.00 ಗಂಟೆಗೆ ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ...

ರತ್ನಾವತಿ ಪ್ರಸಂಗ: ಕೆಲವು ಸಂದೇಹಗಳು

ಪ್ರಶ್ನೆ: ಕವಿ ಮುದ್ದಣ ವಿರಚಿತ ರತ್ನಾವತಿ ಕಲ್ಯಾಣ ಯಕ್ಷಗಾನ ಪ್ರಸಂಗದಲ್ಲಿ ಕೆಲವು ತಾರ್ಕಿಕ ಅಸಂಬದ್ಧತೆಗಳು ಕಾಣುತ್ತವೆ. 1. ದೃಢವರ್ಮ ರಾಜನು ಚಿತ್ರಧ್ವಜನಲ್ಲಿ ಪರಾಜಿತನಾಗಿ ಮಿತ್ರನಾದ ವಿಂಧ್ಯಕೇತನೆಂಬ ಕಿರಾತರಾಜನನ್ನು ನೆನೆದಾಗ, ಆತನು ಕೂಡಲೇ ಬರುವುದು! ಈ ರೀತಿ ನೆನೆದಾಗ ಬರುವ ಪೌರಾಣಿಕ, ದೈವಿಕ ಹಿನ್ನೆಲೆಯೂ ಆ...

ಸಾಲಿಗ್ರಾಮ ಮೇಳ – ಹಿಂದಿನ ಆಟದ ತುಣುಕು

https://www.youtube.com/watch?v=WdCNdYwvU80

ಯಕ್ಷಮಾರ್ಗ ಮುಕುರ ಗ್ರಂಥ ಬಿಡುಗಡೆ

ಯಕ್ಷಗಾನದ ಎಲ್ಲ ವಿಚಾರಗಳನ್ನು ವೈಜ್ಞಾನಿಕವಾಗಿ ಮತ್ತು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ ಬರೆದ ಈ ಗ್ರಂಥ ಕಲಾಕ್ಷೇತ್ರಕ್ಕೆ ಅಮೂಲ್ಯ ಹಾಗೂ ಶಾಶ್ವತ ಕೊಡುಗೆಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ವಸಂತ ಮಹಲ್‌ನಲ್ಲಿ ಡಾ|| ಮನೋರಮಾ ಬಿ.ಎನ್‌. ಬರೆದ...

ಕೆ.ಹೆಚ್.ದಾಸಪ್ಪ ರೈ ಅವರಿಗೆ ಬಾಬು ಕುಡ್ತಡ್ಕ ಸ್ಮರಣಾರ್ಥ ಪ್ರಶಸ್ತಿ

ಯಕ್ಷಗಾನ ಕಲಾವಿದ, ಸಂಘಟಕರಾಗಿ ಜನಪ್ರಿಯತೆ ಗಳಿಸಿದ್ದ ದಿ.ಬಾಬು ಕುಡ್ತಡ್ಕ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಲಾಗಿದ್ದು , ಚೊಚ್ಚಲ ಪ್ರಶಸ್ತಿಗೆ ತೆಂಕುತಿಟ್ಟಿನ ಹಿರಿಯ ಕಲಾವಿದ, ಸಂ ಘಟಕ ಕೆ.ಹೆಚ್.ದಾಸಪ್ಪ ರೈ ಆಯ್ಕೆಯಾಗಿದ್ದಾರೆ. ಮಂಗಳೂರಿನ ಜಲ್ಲಿಗುಡ್ಡೆಯ ಸ್ವಸ್ತಿಕ್ ಕಲಾ ಕೇಂದ್ರದ ವತಿಯಿಂದ ಬಾಬು ಕುಡ್ತಡ್ಕ...

ಕೋಡಿ ಕುಶಾಲಪ್ಪ ಗೌಡ

( ಮೇ ೩೧, ೧೯೩೧- ಸಪ್ಟಂಬರ ೨, ೨೦೨೨) ಹೈಸ್ಕೂಲಿನಲ್ಲಿ ಕನ್ನಡ ಕಲಿಸಿದ ಗುರುಗಳಾದ ಟಿ ಜಿ ಮುಡೂರರನ್ನು ಕಳಕೊಂಡ ನೋವು ಮರೆಯುವ ಮುನ್ನವೇ ನನಗೆ ಎಂ ಎ ಯಲ್ಲಿ ಪಾಠ ಮಾಡಿದ ಪ್ರೊ. ಕೋಡಿ ಕುಶಾಲಪ್ಪ ಗೌಡರನ್ನು ಕಳಕೊಳ್ಳಬೇಕಾಯಿತು. ಇವರೆಲ್ಲ ಬರೇ ಪಾಠ ಮಾಡಿದ ಮಾಸ್ತರರಾಗಿದ್ದರೆ ಇಷ್ಟೊಂದು ವಿಷಾದ ಹುಟ್ಟಿಕೊಳ್ಳುತ್ತಿರಲಿಲ್ಲ. ಅವರು...

ಯಕ್ಷಗಾನ ಇರುವವರೆಗೂ ಕನ್ನಡ ಭಾಷೆಗೆ ಅಪಾಯವಿಲ್ಲ – ಡಾ. ಜಿ. ಎಲ್‌. ಹೆಗಡೆ…

ಯಕ್ಷಗಾನ ಸಮೂಹ ಕಲೆಯಾಗಿ, ಆರಾಧನೆ ಕಲೆಯಾಗಿ ಜಗತ್ತಿಗೆ ವಿಸ್ಮಯ ಹುಟ್ಟಿಸುವ ಶ್ರೇಷ್ಠ ಕಲಾ ಮಾಧ್ಯಮ. ಯಕ್ಷಗಾನ ಇರುವವರೆಗೂ ಕನ್ನಡ ಭಾಷೆ, ಸಂಸ್ಕೃತಿಗೆ ಯಾವುದೇ ಅಪಾಯವಿಲ್ಲ ‘ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್‌.ಹೆಗಡೆ ಕುಮಟಾ ಅಭಿಪ್ರಾಯಪಟ್ಟರು.ಮಂಗಳೂರು ವಿಶ್ವವಿದ್ಯಾಲಯದ ಮಂಗಳಾ ಸಭಾಂಗಣದಲ್ಲಿ ಅಂಬುರುಹ...

ಪಟ್ಲ ಟ್ರಸ್ಟ್ ನ ಟ್ರಸ್ಟಿ ಪಿ.ಸಂಜಯ ಕುಮಾರ್ ರಾವ್ ಅವರಿಗೆ ವಾಗೀಶ್ವರೀ ಪ್ರಶಸ್ತಿ ಪ್ರದಾನ

ಮಂಗಳೂರು ಶಾರದಾ ಮಹೋತ್ಸವ ಶತಮಾನೋತ್ಸವ ಸಮಿತಿಯ ಆಶ್ರಯದಲ್ಲಿ ಮಂಗಳೂರು ಪುರಭವನದಲ್ಲಿ ಸಂಯೋಜಿಸಲ್ಪಡುವ ಶತಮಾನೋತ್ಸವ ಸಾಂಸ್ಕೃತಿಕ ಸಪ್ತಾಹದಲ್ಲಿ ಅಗೋಸ್ಟ್ 30 ಮಂಗಳವಾರ ಸಂಜೆ 4 ಕ್ಕೆ ಖ್ಯಾತ ಹವ್ಯಾಸಿ ಯಕ್ಷಗಾನ ಕಲಾವಿದ , ಸಂಘಟಕ ,ಕಲಾಪೋಷಕ ಪಿ.ಸಂಜಯ ಕುಮಾರ್ ರಾವ್ ಅವರಿಗೆ ಶ್ರೀ ವಾಗೀಶ್ವರೀ ಶತಮಾನೋತ್ಸವ ಗೌರವ ಪ್ರಶಸ್ತಿ ನೀಡಿ...

HALL OF FAME ನಲ್ಲಿ ಕವಿ ಜ್ಞಾನಪೀಠ ಪ್ರಶಸ್ತಿ ಮಾನ್ಯರಾದ ಲೇಖಕ ದಾಮೋದರ ಮಾವಜೋ ಅವರ ಚಿತ್ರ ಅನಾವರಣ

ವಿಶ್ವ ಕೊಂಕಣಿ ಕೇಂದ್ರದ ಕೀರ್ತಿ ಮಂದಿರ. HALL OF FAME ನಲ್ಲಿ ಡಾ.ಎಂ. ಪ್ರಭಾಕರ ಜೋಶಿ ಅವರಿಂದ ಕವಿ ಜ್ಞಾನಪೀಠ ಪ್ರಶಸ್ತಿ ಮಾನ್ಯರಾದ ಲೇಖಕ ದಾಮೋದರ ಮಾವಜೋ ಅವರ ಚಿತ್ರ ಅನಾವರಣ. ಅಧ್ಯಕ್ಷತೆ : ಕೇಂದ್ರದ ಅಧ್ಯಕ್ಷ, ನಂದಗೋಪಾಲ...

ಶ್ರೀ ಕೃಷ್ಣ : ಸ್ವಾತಂತ್ರ್ಯ ಭಾವಾಮೃತ

ಡಾ. ಎಂ. ಪ್ರಭಾಕರ ಜೋಶಿ ವಾರ್ತಾಭಾರತಿಗೆ ಕೃತಜ್ಞತೆಗಳು.

ರಾಮಾಯಣ ತುಳುನಾಡಿನಲ್ಲೇ ನಡೆದಿದೆಯೋ ಎಂಬಂತೆ ಕವಿ ಮಂದಾರರು ಚಿತ್ರಿಸಿದ್ದಾರೆ: ಡಾ. ಪ್ರಭಾಕರ ಜೋಶಿ ಶ್ಲಾಘನೆ

ಏಳದೆ ಮಂದಾರ ರಾಮಾಯಣ ಸಪ್ತಾಹದ ಸಮಾರೋಪ ಸಮಾರಂಭ ಮೂಡಬಿದ್ರೆಯ ಸ್ವಸ್ತಿ ಶ್ರೀ ಭಟ್ಟಾರಕ ಸಭಾಭವನದಲ್ಲಿ ನಡೆಯಿತು. ಮೂಡುಬಿದ್ರೆ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳ ಸರ್ವಾಧ್ಯಕ್ಷತೆ ವಹಿಸಿದ್ದರು. ಏಳದೆ  ಮಂದಾರ ರಾಮಾಯಣದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಮಂದಾರ ಪ್ರತಿಷ್ಠಾನದ...

ಕರ್ನಾಟಕ ಬಯಲಾಟ ಅಕಾಡೆಮಿಗೆ ಅಜಿತ್‌ ನಾಗಪ್ಪ ಬಸಾಪುರ ಅಧ್ಯಕ್ಷ

ಕರ್ನಾಟಕ ಬಯಲಾಟ ಅಕಾಡೆಮಿ ನೂತನ ಅಧ್ಯಕ್ಷರಾಗಿ ಹುಬ್ಬಳ್ಳಿ ಸಮೀಪದ ಛಬ್ಬಿಯ ಅಜಿತ್‌ ನಾಗಪ್ಪ ಬಸಾಪುರ ಅವರನ್ನು ನೇಮಕ ಮಾಡಿ ಸರಕಾರ ಶನಿವಾರ ಆದೇಶ ಹೊರಡಿಸಿದೆ. ಸದಸ್ಯರಾಗಿ ಬಳ್ಳಾರಿಯ ತಿಪ್ಪೇಸ್ವಾಮಿ, ಚಿಕ್ಕಮಗಳೂರಿನ ದತ್ತಾತ್ರೇಯ ಅರಳಿಕಟ್ಟಿ ಅವರನ್ನು ನೇಮಿಸಲಾಗಿದೆ. ಜತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ...

ಮೂಡುಬಿದಿರೆ ಜೈನಮಠದಲ್ಲಿ ಏಳದೆ ಮಂದಾರ ರಾಮಾಯಣೊ 2022 ಸಂಪನ್ನ

ಮಂದಾರ ರಾಮಾಯಣದಲ್ಲಿ ತುಳುತನದ ದರ್ಶನವಾಗುತ್ತದೆ. ಆಡು ಭಾಷೆಯಲ್ಲಿ ಮಹಾಕಾವ್ಯ ಬರೆಯಲು ಸಾಧ್ಯ ಎನ್ನುವುದನ್ನು ಮಂದಾರ ಕೇಶವ ಭಟ್ಟರು ಸಾಬೀತುಪಡಿಸಿದ್ದಾರೆ. ಮಂದಾರ ರಾಮಾಯಣವನ್ನು ನೃತ್ಯರೂಪಕವಾಗಿಯೂ ಪ್ರಸ್ತುತಪಡಿಸುವ ಅವಕಾಶಗಳಿವೆ. ಪ್ರಯೋಗ ಸ್ವರೂಪಕ್ಕೆ ಹಲವಾರು ಸಾಧ್ಯತೆಗಳಿವೆ ಎಂದು ಮಂದಾರ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ...

15 + 4 =

error: Content is protected !!