ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ-2023 ರಲ್ಲಿ ಆರು ಗೋಷ್ಠಿಗಳು ಸಂಪನ್ನಗೊಂಡವು. ಪ್ರತಿ ಗೋಷ್ಠಿಗೆ ಒಬ್ಬರು ಅಧ್ಯಕ್ಷರು,ಮೂವರು ಪ್ರಬಂಧಕಾರರು ಮತ್ತು ಒಬ್ಬರು ನಿರ್ವಾಹಕರು ಸೇರಿದಂತೆ 30 ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಲಾಗಿತ್ತು. ಅವರಲ್ಲಿ ಒಬ್ಬರನ್ನುಳಿದು ಎಲ್ಲ ವಿದ್ವಾಂಸರು ಭಾಗವಹಿಸಿದ್ದರು. ಎಲ್ಲಾ ಗೋಷ್ಠಿಗಳು ನಿಗದಿಪಡಿಸಿದ ಸಮಯದಲ್ಲಿ ಸುಂದರವಾಗಿ ಮೂಡಿಬಂದವು. ಗೋಷ್ಠಿಗಳ ಉದ್ಘಾಟನೆಯನ್ನು ಸಂಸ್ಕೃತಿ ಚಿಂತಕ ರೋಹಿತ್ ಚಕ್ರತೀರ್ಥ ನಡೆಸಿಕೊಟ್ಟರು.ಗೋಷ್ಟಿಗಳ ಸಂಯೋಜಕರು ನಾರಾಯಣ ಎಮ್.ಹೆಗಡೆ.
Yaksha Updates
- ಯಕ್ಷಲೋಕದಲ್ಲಿ ವಿಹರಿಸಲು ಬಂದ ಯಕ್ಷಹಂಸ
- ಜೋಶಿ ಜೀವನ ಸಾಧನೆಯ ‘ಪ್ರಭಾಕರ ಚಿತ್ರ’ ಲೋಕಾರ್ಪಣೆ
- ಮರೆಯಾದ ಯಕ್ಷಗಾನದ ಜೇನು ಕೊರಳು
- ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನಿಧನ
- ಯಕ್ಷಧ್ರುವ ಟ್ರಸ್ಟ್ ಸಾಗರದಾಚೆಗೂ ಬಾಂಧವ್ಯ ಬೆಸೆದಿದೆ – ವಾಸುದೇವ ಐತಾಳ್
- ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್ಮೆಂಟ್ ಟ್ರೈನಿಂಗ್ ಆಂಡ್ ರಿಸರ್ಚ್ ಸೆಂಟರ್ ಉದ್ಘಾಟನಾ ಸಮಾರಂಭ
- ಡಾ. ಕೆ. ಚಿನ್ನಪ್ಪ ಗೌಡರ ” ಸಿರಿ ಸಂಧಿ ” ಕೃತಿ – ವಿಮರ್ಶಾತ್ಮಕ ಟಿಪ್ಪಣಿ
- ವಿಶ್ವ ಕೊಂಕಣಿ ಕೇಂದ್ರದಲ್ಲಿ ಮೈಕಲ್ ಡಿಸೊಜಾ ವಿಶನ್ ಕೊಂಕಣಿ ಪುಸ್ತಕ ಕಾರ್ಯಕ್ರಮ