26-06-2022 ಉಡುಪಿ ಪೂರ್ಣಪ್ರಜ್ಞಾ ಸಭಾಂಗಣದಲ್ಲಿ ಸೋದೆ ಶ್ರೀಗಳ ಮತ್ತು ಅದಮಾರು ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ‘ಚಿರಂಜೀವಿ ಭಾರ್ಗವ’ ಯಕ್ಷಗಾನ ಅತ್ಯಂತ ಮನೋಜ್ಞವಾಗಿ ಪ್ರದರ್ಶಿಸಲ್ಪಟ್ಟಿತು. ಇದೇ ಸಂದರ್ಭದಲ್ಲಿ ವಿದ್ವಾನ್ ಗಣಪತಿ ಭಟ್ ವಿರಚಿತ ‘ಯಕ್ಷಗಾನ ಗಾನ ಸಂಹಿತೆ’ ಪುಸ್ತಕವನ್ನು ಸೋದೆ ಶ್ರೀಗಳು ಅನಾವರಣಗೊಳಿಸಿದರು. ಆರಂಭದಲ್ಲಿ ಅಂಬಲಪಾಡಿ ಯಕ್ಷಗಾನ ಮಂಡಳಿಯ ಬಾಲ ಕಲಾವಿದರಿಂದ ಪೂರ್ವರಂಗ ಪ್ರಸ್ತುತಿಗೊಂಡಿತು. ಸಾಗರದ ಐ. ಡಿ. ಗಣಪತಿಯವರಿಂದ ಪದ್ಯ ರಚಿಸ್ಪಟ್ಟ ಪ್ರಸಂಗದ ಸಂಯೋಜನೆಯನ್ನು ಸದಸ್ಯರಾದ ಎಚ್. ಎನ್. ವೆಂಕಟೇಶ್ ಮಾಡಿದ್ದರು. ಮುಂದಿನ ಭಾನುವಾರ ತೆಂಕುತಿಟ್ಟು ಯಕ್ಷಗಾನ ‘ಅನಭಿಷಿಕ್ತ ಸಾಮ್ರಾಜ್ಞಿ’.
Yaksha Updates
- ಅಮೃತಾನುಸಂಧಾನ – ರಾಷ್ಟ್ರೀಯ ವಿಚಾರ ಸಂಕಿರಣ
- ಕಡತೋಕ ಕೃತಿ – ಸ್ಮೃತಿ : ಯಕ್ಷರಂಗೋತ್ಸವ
- ಯಕ್ಷಗಾನ ಅಂಚೆ ಚೀಟಿ ಬಿಡುಗಡೆ, ಕರಾವಳಿ ಕಲೆಗೆ ರಾಷ್ಟೀಯ ಗೌರವ
- ಸೇವಾಭೂಷಣ ಪ್ರಶಸ್ತಿ ಪಾಂಡುರಂಗ ಶಾನುಭಾಗ್ ಇವರಿಗೆ | ಯಕ್ಷಗಾನ ಕಲಾರಂಗ(ರಿ.) ಉಡುಪಿ
- ‘ಯಕ್ಷೋತ್ಸವ-2024’ – ಎಸ್.ಡಿ.ಎಂ. ಕಾನೂನು ಕಾಲೇಜಿನಲ್ಲಿ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ
- ಇನ್ನೂ ಈಡೇರದ ಯಕ್ಷಗಾನ ಪ್ರಾಧಿಕಾರ ರಚನೆ ಭರವಸೆ
- ಯಕ್ಷಧ್ರುವ ಪಟ್ಲ ಫೌಂಢೇಶನ್ ಟ್ರಸ್ಟ್ (ರಿ) ಮಂಗಳೂರು
- ಸುರತ್ಕಲ್ಲಿನಲ್ಲಿ ವಿದ್ವಾನ್ ಸುರತ್ಕಲ್ ಸುಬ್ಬರಾವ್ ಯಕ್ಷವೇದಿಕೆಯ ಉದ್ಘಾಟನೆ ಮತ್ತು ಸಂಸ್ಮರಣೆ