ಕುರಿಯ ವಿಠ್ಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ (ರಿ .) ಉಜಿರೆ
ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ (ರಿ .) ಬೆಳ್ತಂಗಡಿ
ರೋಟರಿ ಕ್ಲಬ್, ಬೆಳ್ತಂಗಡಿ

3-6-2020ನೇ ಬುಧವಾರ
ಅತಿಕಾಯ ಮೋಕ್ಷ
ಹಿಮ್ಮೇಳ : ಪಟ್ಲ ಸತೀಶ್ ಶೆಟ್ಟಿ, ಪದ್ಯಾಣ ಶಂಕರನಾರಾಯಣ ಭಟ್, ಪದ್ಮನಾಭ ಉಪಾಧ್ಯಾಯ
ಮುಮ್ಮೇಳ : ಡಾ| ಎಂ. ಪ್ರಭಾಕರ ಜೋಶಿ, ಜಬ್ಬಾರ್ ಸಮೋ ಸಂಪಾಜೆ, ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ, ವಾದಿರಾಜ ಕಲ್ಲೂರಾಯ ಕೆ.

4-6-2020ನೇ ಗುರುವಾರ
ಹನುಮಾರ್ಜುನ
ಹಿಮ್ಮೇಳ : ರವಿಚಂದ್ರ ಕನ್ನಡಿಕಟ್ಟೆ, ಗುರುಪ್ರಸಾದ ಬೊಳಿಂಜಡ್ಕ, ಎಂ. ದೇವಾನಂದ ಭಟ್
ಮುಮ್ಮೇಳ : ಪ್ರೋ. ಪವನ್ ಕಿರಣ್ ಕೆರೆ, ಸದಾಶಿವ ಆಳ್ವ ತಲಪ್ಪಾಡಿ, ದಿನೇಶ ಶೆಟ್ಟಿ ಕಾವಳಕಟ್ಟೆ

5-6-2020ನೇ ಶುಕ್ರವಾರ
ವಾಲಿ ಮೋಕ್ಷ
ಹಿಮ್ಮೇಳ : ಸುಬ್ರಹ್ಮಣ್ಯ ಧಾರೇಶ್ವರ, ಎನ್. ಜಿ. ಹೆಗಡೆ ಯಲ್ಲಾಪುರ, ಕಾರ್ತಿಕ್ ಧಾರೇಶ್ವರ
ಮುಮ್ಮೇಳ : ಕೆರೆಕೈ ಉಮಾಕಾಂತ ಭಟ್, ವಾಸುದೇವ ರಂಗ ಭಟ್, ಪಶುಪತಿ ಶಾಸ್ತ್ರಿ ಶಿರಂಕಲ್ಲು, ಕೆ. ಸುರೇಶ ಕುದ್ರೆಂತ್ತಾಯ

6-6-2020ನೇ ಶನಿವಾರ
ಶಲ್ಯ ಸಾರಥ್ಯ
ಹಿಮ್ಮೇಳ : ಬಲಿಪ ಪ್ರಸಾದ ಭಟ್. ಎಂ. ಲಕ್ಷ್ಮೀಶ ಅಮ್ಮಣ್ಣಾಯ, ಚಂದ್ರಶೇಖರ ಭಟ್ ಕೊಂಕಣಾಜೆ
ಮುಮ್ಮೇಳ : ಶಂಭು ಶರ್ಮ ವಿಟ್ಲ, ರಾಧಾಕೃಷ್ಣ ಕಲ್ದಾರ್, ವಿನಯ ಆಚಾರ್ ಹೊಸಬೆಟ್ಟು

7-6-2020ನೇ ಆದಿತ್ಯವಾರ
ಗುರುದಕ್ಷಿಣೆ
ಹಿಮ್ಮೇಳ : ಕಾವ್ಯಶ್ರೀ ನಾಯಕ್ ಆಜೇರು, ಕೃಷ್ಣಪ್ರಕಾಶ ಉಳಿತ್ತಾಯ, ಜಗನ್ನಿವಾಸ ರಾವ್ ಪುತ್ತೂರು
ಮುಮ್ಮೇಳ : ಉಜಿರೆ ಅಶೋಕ ಭಟ್, ಹರೀಶ ಬಳಂತಿಮೊಗರು, ಶ್ರೀರಮಣ ಆಚಾರ್

8-6-2020ನೇ ಸೋಮವಾರ
ಶಿವಭಕ್ತ ವೀರಮಣಿ
ಹಿಮ್ಮೇಳ : ಜನ್ಸಾಲೆ ರಾಘವೇಂದ್ರ ಆಚಾರ್ಯ, ರಾಘವೇಂದ್ರ ಹೆಗಡೆ ಯಲ್ಲಾಪುರ, ಸುಜನ್ ಹಾಲಾಡಿ
ಮುಮ್ಮೇಳ : ಸುಣ್ಣಂಬಳ ವಿಶ್ವೇಶ್ವರ ಭಟ್, ಹಿರಣ್ಯ ವೆಂಕಟೇಶ್ವರ ಭಟ್, ಪೆರ್ಮುದೆ ಜಯಪ್ರಕಾಶ ಶೆಟ್ಟಿ

9-6-2020ನೇ ಮಂಗಳವಾರ
ಧುರವೀಳ್ಯ
ಹಿಮ್ಮೇಳ : ಎಂ. ದಿನೇಶ ಅಮ್ಮಣ್ಣಾಯ, ಬಿ. ಸೀತಾರಾಮ ತೋಳ್ಳಾಡಿತ್ತಾಯ, ಬಿ. ಜನಾರ್ದನ ತೋಳ್ಳಾಡಿತ್ತಾಯ
ಮುಮ್ಮೇಳ : ಡಾ| ಎಂ. ಪ್ರಭಾಕರ ಜೋಶಿ, ಉಜಿರೆ ಅಶೋಕ ಭಟ್, ವಿಷ್ಣು ಶರ್ಮ ವಾಟೆಪಡ್ಡು

10-6-2020ನೇ ಬುಧವಾರ
ಯಕ್ಷಾವತರಣ
ಹಿಮ್ಮೇಳ : ಪುತ್ತಿಗೆ ರಘುರಾಮ ಹೊಳ್ಳ, ಮುರಾರಿ ಕಡಂಬಳಿತ್ತಾಯ, ಚೈತನ್ಯಕೃಷ್ಣ ಪದ್ಯಾಣ, ಎಲ್ಲೂರು ರಾಮಚಂದ್ರ ಭಟ್
ನೃತ್ಯಾವತರಣ : ಕು| ರಂಜಿತಾ ಎಲ್ಲೂರು
ನಿರೂಪಣೆ : ಉಜಿರೆ ಅಶೋಕ ಭಟ್

error: Content is protected !!
Share This