Blog, Event & Invite / ವಿದ್ಯಮಾನ
(ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆದ್ದೂರಿನಲ್ಲಿ ಇತ್ತೀಚೆಗೆ ನಿಧನರಾದ ಸೂರಿಕುಮೇರು ಗೋವಿಂದ ಭಟ್ಟ (೧೯೩೯ -೨೦೨೬) ರ ಸಂಸ್ಮರಣ ಲೇಖನ) ತೆಂಕು ತಿಟ್ಟು ದಶಕಗಳಿಂದ ಅಸಮತೋಲನದ ಅಪಾಯಗಳನ್ನೂ ಆತಂಕಗಳನ್ನೂ ಅನಿಷ್ಟ ಆಘಾತಗಳನ್ನೂ ಅನಿವಾರ್ಯವಾಗಿ ಅನುಭವಿಸಿಕೊಂಡು ಬಂದಿತ್ತು.ಅಲ್ಲೊಬ್ಬರು ಇಲ್ಲೊಬ್ಬರು ಸಮತೋಲನ ಪ್ರಜ್ಞೆ...
Blog, Profile / ವ್ಯಕ್ತಿ ಸಂಘಟನೆ
ಡಾ.ತಾರಾನಾಥ ವರ್ಕಾಡಿ ಸುಮಾರು ಏಳು ದಶಕಗಳಿಗಿಂತಲೂ ಹೆಚ್ಚಿನ ಕಾಲ ರಂಗಸ್ಥಳದಲ್ಲಿ ಮೆರೆದ ಮಹಾನ್ ಕಲಾವಿದ ಕೆ. ಗೋವಿಂದ ಭಟ್ ನಮ್ಮ ನಡುವಿನಿಂದ ಎದ್ದು ಹೋಗಿದ್ದಾರೆ. ಯಕ್ಷರಂಗದ ಸಮಗ್ರತೆಯ ಸಂಕೇತವಾಗಿದ್ದ ಮೇರು ಕಲಾವಿದನ ಯುಗಾಂತ್ಯವಾಗಿದೆ. ಶ್ರೀ ಧರ್ಮಸ್ಥಳ ಮೇಳ ಒಂದರಲ್ಲೇ ಸುಧೀರ್ಘ 55 ವರ್ಷಗಳ ಕಾಲ ತಿರುಗಾಟ ಮಾಡಿದ ಕೆ. ಗೋವಿಂದ...